ಬೀಜಾಡಿ:ಅಲೆಗಳ ಸೆಳೆತಕ್ಕೆ ಕಡಲಿನಲ್ಲಿ ಕೊಚ್ಚಿ ಹೋದ ಇಬ್ಬರು ಯುವಕರು:ಓರ್ವ ಯುವಕನ ಶವ ಪತ್ತೆ

ಕುಂದಾಪುರ:ಬೀಜಾಡಿಯಲ್ಲಿ ಕಡಲಿಗೆ ಇಳಿದ ಯುವಕರಿಬ್ಬರು ಅಲೆಗಳ ಸೆಳೆತಕ್ಕೆ ನಾಪತ್ತೆ ಆಗಿದ್ದ ಘಟನೆ ಶನಿವಾರ ನಡೆದಿದೆ.ಒಬ್ಬ ಯುವಕ ಉಸಿರುಗಟ್ಟಿ ಸಾವನ್ನಪ್ಪಿದ್ದು.ಇನ್ನೊರ್ವ ಯುವಕನಿಗಾಗಿ ಹುಡುಕಾಟ ಮುಂದುವರಿದಿದೆ.ಸತತ ಐದು ಗಂಟೆಗಳ ಕಾರ್ಯಾಚರಣೆ ಬಳಿಕ ಮೃತ ಯುವಕನ ಅಜಯ್ ಮೃತ ದೇಹ ಪತ್ತೆ ಆಗಿದೆ.ಅಗ್ನಿಶಾಮಕ ದಳ ಸಿಬ್ಬಂದಿಗಳು, ಸ್ಥಳೀಯರು ಪೊಲೀಸ ರಿಂದ ಕಾರ್ಯಾಚರಣೆ ಮುಂದುವರಿದಿದೆ.

ವಿಧಾನಪರಿಷತ್ ಚುನಾವಣೆ:ಕಿಶೋರ್ ಕುಮಾರ್ ಗೆ ಭರ್ಜರಿ ಜಯ

ಮಂಗಳೂರು:ಕೋಟ ಶ್ರೀನಿವಾಸ ಪೂಜಾರಿ ಅವರು ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾದ ಉಡುಪಿ ಮತ್ತು ಮಂಗಳೂರು ವಿಧಾನ ಪರಿಷತ್ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಥಿಸಿದ ಬಿಜೆಪಿ ಪಕ್ಷದ ಅಭ್ಯರ್ಥಿ ಕಿಶೋರ್ ಕುಮಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಪೂಜಾರಿ ವಿರುದ್ಧ1600 ಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಪ್ರೀತಿ ಮೊಬೈಲ್ ಬೈಂದೂರು ದೀಪಾವಳಿ ಧಮಾಕ ಆಫರ್

ಕುಂದಾಪುರ:ಬೈಂದೂರು ಮೈನ್ ರೋಡ್‍ನಲ್ಲಿರುವ ಪ್ರೀತಿ ಮೊಬೈಲ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಆಫರ್ ಮತ್ತು ಲಕ್ಕಿ ಕೂಪನ್ ನೀಡುತ್ತಿದೆ.ನೀವು ಖರೀದಿಸುವ ಯಾವುದೇ ರೀತಿಯ ಕಂಪನಿಯ ಆಂಡ್ರಾಯ್ಡ್ ಮೊಬೈಲ್ ಮೇಲೆ ಲಕ್ಕಿ ಕೂಪನ್ ದೊರಕಲಿದೆ.ಲಕ್ಕಿ ಕೂಪನ್‍ನಲ್ಲಿ ವಿಜೇತರಾದ ಗ್ರಾಹಕರಿಗೆ ಕಾರ್,ಬೈಕ್,ಎಸಿ,ಸ್ಮಾರ್ಟ್ ಟಿವಿ ದೊರಕುತ್ತದೆ.ಐ ಫೋನ್,ಮೋಟೋರೊಲ,ವಿವೋ,ರೆಡ್ಮಿ,ಒಪ್ಪೋ,ರೀಯಲ್ ಮೀ,ಸಾಮಸಾಂಗ್,ಐಟೇಲ್,ಲಾವಾ,ಗೂಗಲ್ ಫಿಕ್ಸ್ ಸೇರಿದಂತೆ ಎಲ್ಲಾ ಸ್ಮಾರ್ಟ್ ಮತ್ತು ನಾರ್ಮಲ್ ಮೊಬೈಲ್ ಸಹಿತ ಎಸ್ಸರೀಸ್ ಐಟಂಗಳೂ,ಬಜಾಜ್,ಎಚ್ ಡಿ ಬಿ,ಐಡಿಎಫ್‍ಸಿ,ಹೋಮ್ ಕ್ರೆಡಿಟ್,ಸಾಮಸಾಂಗ್ ಫೈನಾಸ್ಸ್,ರೆಡ್ಮಿ ಫೈನಾನ್ಸ್ ಟಿವಿಎಸ್ ಫೈನಾನ್ಸ್ ಸೇರಿದಂತೆ ಎಲ್ಲಾ ಕಂಪನಿಗಳಿಂದ ಇಐಎಂಐ ಸೌಲಭ್ಯ […]

You cannot copy content of this page