ಬಿದ್ಕಲ್ ಕಟ್ಟೆ ಗುಡ್ಡೆಯಂಗಡಿಯಲ್ಲಿ ಭೀಕರ ಅಘಘಾತ,ಓರ್ವ ಸಾವು, ಮೂವರು ಗಂಭೀರ

Share

Advertisement
Advertisement
Advertisement

ಕುಂದಾಪುರ:ಬಿದ್ಕಲ್ ಕಟ್ಟೆ ಸಮೀಪ ಗುಡ್ಡೆಯಂಗಡಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.ಮೂವರಿಗೆ ಗಂಭೀರ ಸ್ವರೂಪದ ಗಾಯವಾಗಿದೆ.
ವೇಗದಿಂದ ಸಾಗುತ್ತಿದ್ದ ಇನೋವಾ ಕಾರು ನಿಯಂತ್ರಣ ತಪ್ಪಿ ಚರಂಡಿಗೆ ನುಗ್ಗಿ ಮರಕ್ಕೆ ಬಡಿದು ಪಲ್ಟಿಯಾಗಿದೆ‌.ಅಪಘಾತದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ.

Advertisement


Share

Leave a comment

Your email address will not be published. Required fields are marked *

You cannot copy content of this page