ಚುಂಗಿಗುಡ್ಡೆ ಯೋಗೀಶ್ ಹೆಬ್ಬಾರ್
ಕುಂದಾಪುರ:ಬೈಂದೂರು ತಾಲೂಕಿನ ಮರವಂತೆ ಗ್ರಾಮದ ನಿವಾಸಿ ಹಕ್ಲಾಡಿ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಚುಂಗಿಗುಡ್ಡೆ ಯೋಗೀಶ್ ಹೆಬ್ಬಾರ್ ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು.ಅವರಿಗೆ ಪತ್ನಿ,ಪುತ್ರ,ಪುತ್ರಿ ಇದ್ದಾರೆ.
You cannot copy content of this page
