ಗಂಗೊಳ್ಳಿ:ಮೀನುಗಾರರ ಮೇಲಿನ ಹಲ್ಲೆ ಖಂಡನೀಯ
![](https://kundapurtimes.com/wp-content/uploads/2024/02/WhatsApp-Image-2024-02-05-at-9.04.38-PM-1-1024x461.jpeg)
ಕುಂದಾಪುರ:ಕಾಸರಕೋಡು ಟೊಂಕಾದಲ್ಲಿ ಅಮಾಯಕ ಬಡ ಮೀನುಗಾರರ ಮೇಲೆ ನಡೆಸಿದ ದೌರ್ಜನ್ಯದ ಪ್ರಕರಣಕ್ಕೆ ಸಮಬಂಧಿಸಿದಂತೆ ಗಂಗೊಳ್ಳಿ ಶ್ರೀಮಹಾಂಕಾಳಿ ದೇವಸ್ಥಾನದ ಆಡಳಿತ ಮಂಡಳಿ ಸಮಿತಿ ಖಂಡಿಸುವುದರ ಮೂಲಕ ಖಂಡನಾ ನಿರ್ಣಯವನ್ನು ಕೈಗೊಂಡಿದೆ.ಮೀನುಗಾರರನ್ನು ಶೀಘೃ ಬಂಧಮುಕ್ತಗೊಳಿಸಿ ಅವರ ಮೇಲಿನ ಪ್ರಕರಣವನ್ನು ತೆರವು ಮಾಡುವಂತೆ ಆಗ್ರಹಿಸಿದೆ.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಮೀನುಗಾರರ ಮುಖಂಡರು,ಸ್ಥಳೀಯ ಮೀನುಗಾರರು ಉಪಸ್ಥಿತರಿದ್ದರು.