ತೊಂಬಟ್ಟು: ಶ್ವಾನ ಪ್ರೀತಿಗೆ ಜನರು ಪುಲ್ ಖುಷ್

Share

Advertisement
Advertisement
Advertisement

ಕುಂದಾಪುರ:ಕಳೆದ ಎಂಟು ದಿನಗಳ ಹಿಂದೆ ನಾಪತ್ತೆಯಾಗಿ ಸುರಕ್ಷಿತವಾಗಿ ಮರಳಿ ಮನೆಗೆ ಬಂದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ವಿವೇಕಾನಂದ ಹಾಗೂ ಜೊತೆಗಿದ್ದ ಶ್ವಾನ ನನ್ನು ಊರವರು ಮೆರವಣಿಗೆ ಮೂಲಕ ಕರೆತಂದು ಖುಷಿ ಪಟ್ಟರು.
ದಟ್ಟ ಕಾಡಿನಲ್ಲಿ ಕಣ್ಮರೆಯಾಗಿ ಎಂಟು ದಿನಗಳ ನಂತರ ಸುರಕ್ಷಿತವಾಗಿ ವಿವೇಕಾನಂದ ಮನೆಗೆ ಮರಳಿದ್ದರಿಂದ
ಊರ ದೇವರಿಗೆ ಸೋಮವಾರ ಹರಿಕೆ ಸಲ್ಲಿಸಲಾಯಿತು ಈ ಸಂದರ್ಭ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement


Share

Leave a comment

Your email address will not be published. Required fields are marked *

You cannot copy content of this page