ಗಂಗೊಳ್ಳಿ:ಶಿಕ್ಷಕರ ದಿನಾಚರಣೆ,ಸನ್ಮಾನ ಕಾರ್ಯಕ್ರಮ

Share

Advertisement
Advertisement
Advertisement

ಕುಂದಾಪುರ:ಶ್ರೀಇಂದುಧರ ದೇವಸ್ಥಾನ ಗಂಗೊಳ್ಳಿ ಮತ್ತು ಇಂದುಶ್ರೀ ಮಹಿಳಾ ಸಂಘ ಗಂಗೊಳ್ಳಿ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸೋಮವಾರ ನಡೆಯಿತು.ಎಸ್.ವಿ ಶಾಲೆ ಮುಖ್ಯ ಶಿಕ್ಷಕ ಜಿ.ವಿಶ್ವನಾಥ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ,ಗೋಪಾಲ ಪೂಜಾರಿ,ದೇವಸ್ಥಾನದ ಅಧ್ಯಕ್ಷ ಕೃಷ್ಣ ಜಿ.ಟಿ,ಮೊಕ್ತೇಸರರಾದ ಸಂಜೀವ ಜಿ.ಟಿ,ಭಾಗ್ಯ,ನರಸಿಂಹ ಕೆ,ಶ್ರೀಕಾಂತ ಎನ್,ಜಿ.ಈಶ್ವರ,ಮಹಿಳಾ ಸಂಘದ ಗೌರವಾಧ್ಯಕ್ಷೆ ಸರೋಜ,ಸುಶೀಲಾ,ನಾಗಿಣಿ,ನೇತ್ರಾವತಿ,ಪಾರ್ವತಿ ಉಪಸ್ಥಿತರಿದ್ದರು.ಶಿಕ್ಷಕರಾದ ಜಿ.ವಿಶ್ವನಾಥ ಭಟ್,ಲಕ್ಷ್ಮೀ ಖಾರ್ವಿ,ಮಾಲಾಶ್ರೀ,ರೇಖಾ,ಅಕ್ಷತಾ,ಮಹಾಬಲ ಆಚಾರ್ಯ,ಮಮತಾ,ದೇವು ಮಾಸ್ತರ್,ರೇಣುಕಾ ನಾಯಕ್ ಹಾಗೂ ಭೂದೇವಿ ಅವರನ್ನು ಶ್ರೀ ಇಂದುಧರ ದೇವಸ್ಥಾನ ಗಂಗೊಳ್ಳಿ ಮತ್ತು ಇಂದುಶ್ರೀ ಮಹಿಳಾ ಸಂಘದ ವತಿಯಿಂದ ಗೌರವಿಸಲಾಯಿತು.

Advertisement


Share

Leave a comment

Your email address will not be published. Required fields are marked *

You cannot copy content of this page