ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆಜೇಸಿ ಸಪ್ತಾಹ ಸಂಭ್ರಮ ಸುಮನಸು-2024 ವಿಂಶತಿ ರತ್ನ ಪ್ರಶಸ್ತಿ ಪ್ರದಾನ

Share

Advertisement
Advertisement

ಬೈಂದೂರು:ಗೋವಿಂದ ಬಾಬು ಪೂಜಾರಿ ಅವರು
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಚಮ್ಮಾನಹಿತ್ಲು ಬಾಬು ಪೂಜಾರಿ ಹಾಗೂ ಮಂಜಮ್ಮ ದಂಪತಿಗಳ ಪುತ್ರರಾದ ಇವರು ಪ್ರಾಥಮಿಕ ಸರಕಾರಿ ಹಿರಿಯ ಪ್ರಾಥಮಿಕ ಪ್ರಾಥಮಿಕ ಶಾಲೆ ಬಿಜೂರಿನಲ್ಲಿ. ತೀವ್ರ ಬಡತನದ ಕಾರಣಯಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಉದ್ಯೋಗವನ್ನರಸಿ ಮುಂಬೈಗೆ ತೆರಳಿ ಹೊಟೇಲ್ ನಲ್ಲಿ ನೌಕರರಾಗಿ ಸೇರಿಸಿ ಅನಂತರ ಸ್ವಂತ ಉದ್ಯಮ ಆರಂಭಿಸಿದರು.
ಉದ್ಯಮದಲ್ಲಿ ಪ್ರಗತಿ ಸಾಧಿಸುತ್ತ ಚೆಫ್‌ಟಾಕ್ ಪ್ರವೇಟ್ ಲಿಮಿಟೆಡ್ . ಎಂಬ ಸಂಸ್ಥೆ ಸ್ಥಾಪಿಸಿ,ತನ್ಮೂಲಕ 7000 ಜನರಿಗೆ ಉದ್ಯೋಗ ಕೊಟ್ಟವರು.ಕರ್ನಾಟಕ ಸರಕಾರ ಪ್ರಾರಂಭಿಸಿದ ಇಂದಿರಾ ಕ್ಯಾಂಟೀನ್ ಸಂಸ್ಥೆಯಿಂದ ಆಹಾರ ಪೂರೈಸಿದವರು.
ಹುಟ್ಟೂರಿನಲ್ಲಿ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ನಿರ್ಗತಿಕರಿಗೆ ನೀರು, ಮನೆ ನಿರ್ಮಾಣ,ಔಷಧ,ಶಿಕ್ಷಣ ನೀಡುತ್ತಾ ಬಂದು ಕರುಣೆಯ ಕಾಮಧೇನು ಎನ್ನಿಸಿಕೊಂಡರು. ಹಲವಾರು ಸಂಸ್ಥೆಗಳಿಂದ ಪ್ರಶಸ್ತಿ ಪಡೆದಿದ್ದಾರೆ.
ಸತತವಾಗಿ ಇಪ್ಪತ್ತು ವರ್ಷಗಳಿಂದ ನಮ್ಮ ಸಂಸ್ಥೆಯ ಎಲ್ಲಾ ಜನಪರ ಕಾರ್ಯಕ್ರಮಗಳಿಗೆ-ಮನ ವಿಶೇಷವಾಗಿ ಧನ ಸಹಾಯ ನೀಡಿ ಸಹಕರಿಸುತ್ತಾ. ಶ್ರೀಯುತರ ಸೇವಾ ಕಾರ್ಯವನ್ನು ಗುರುತಿಸುತಿಸಿ, 2024ರಂದು ಉಪ್ಪುಂದ ಮಾತೃಶ್ರೀ ಸಭಾಭವನದಪುಂದ ವಿಂಶತಿ ಸಂಭ್ರಮ ‘ಸುಮನಸು 2024’ರ ಜೇಸಿ ಸಪ್ತಾಹ
‘ವಿಂಶತಿ ರತ್ನ ಪ್ರಶಸ್ತಿ’ಯನ್ನು ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ
ಜೆ ಸಿ ಐ ಉಪ್ಪುಂದ ಅಧ್ಯಕ್ಷರು ಸ್ಥಾಪಕ ಅಧ್ಯಕ್ಷರು ಪೂರ್ವ ಅಧ್ಯಕ್ಷರು, ಸರ್ವ ಸದಸ್ಯರು ಸ್ನೇಹಿತ ವೃಂದ ಗ್ರಾಮಸ್ಥರು ಉಪಸ್ಥಿತರಿದ್

Advertisement
Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page