ಜುಲೈ.16 ರಂದು ದೇವಾಡಿಗ ನವೋದಯ ಸಂಘ ಬೆಂಗಳೂರು ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ
ಕುಂದಾಪುರ:ದೇವಾಡಿಗ ನವೋದಯ ಸಂಘ ಬೆಂಗಳೂರು ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಜುಲೈ.16 ರಂದು ಭಾನುವಾರ ಜಿ.ಬಿ.ಬಿ ಕಲ್ಯಾಣ ಮಹಲ್ ನಂ.3/1,1ನೇ ಕ್ರಾಸ್,ಎ.ಸಿ.ಆರ್ ಬಡಾವಣೆ, ಸೆಂಟ್ರಲ್ ಲೈಬ್ರರಿ ಹತ್ತಿರ (ವೀರೇಶ್ ಟಾಕೀಸ್ ಹಿಂಭಾ) ವಿಜಯ ನಗರ, ಬೆಂಗಳೂರು.ನಲ್ಲಿ ನಡೆಯಲಿದೆ.
ಆಟಿಡೊಂಜಿ ಕಾರ್ಯಕ್ರಮದ ಪ್ರಯುಕ್ತ ಕಿರಿಯರ ವಿಭಾಗದ ಛದ್ಮವೇಷ ಸ್ಪರ್ಧೆ,ಜೊತೆಗೆ ವಿವಿಧ ಕಲಾ ಪ್ರತಿಭೆಗಳಿಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಲ್ಲಿ ಅವಕಾಶವಿದೆ.
ನೃತ್ಯ, ಸಂಗೀತ, ಸ್ಕಿಟ್, ಇನ್ನಿತರ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ,ಸಭಾ ಕಾರ್ಯಕ್ರಮ ಜರುಗಲಿದೆ.
(ಜುಲೈ.16 ರಂದು ದೇವಾಡಿಗ ನವೋದಯ ಸಂಘ ಬೆಂಗಳೂರು ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ)
![](https://kundapurtimes.com/wp-content/uploads/2023/07/WhatsApp-Image-2023-07-10-at-8.15.50-PM-min-699x1024.jpeg)
![](https://kundapurtimes.com/wp-content/uploads/2023/07/WhatsApp-Image-2023-07-10-at-8.15.41-PM-1-1024x1024.jpeg)
(ಆಟಿಡೊಂಜಿ ಕಾರ್ಯಕ್ರಮದ ಪ್ರಯುಕ್ತ ಕಿರಿಯರ ವಿಭಾಗದ ಛದ್ಮವೇಷ ಸ್ಪರ್ಧೆ)