ಅಧ್ಯಕ್ಷರಾಗಿ ಎಂ.ಜಿ ರಾಜೇಶ್ ಆಯ್ಕೆ
ಕುಂದಾಪುರ:ಶ್ರೀ ಸೀತಾರಾಮಚಂದ್ರ ದೇವಸ್ಥಾನ ಗಂಗೊಳ್ಳಿ ರಾಮಕ್ಷತ್ರಿಯ ಸಂಘ ಅದರ ನೂತನ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಎಂ.ಜಿ ರಾಜೇಶ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಸಾಹÅಕಾರ್ ಉಪೇಂದ್ರ,ನಡುಮನೆ ವಾಸುದೇವ,ಉಗ್ರಾಣಿ ಗಂಗಾಧರ,ಕಾರ್ಯದರ್ಶಿ ಶ್ರೀಧರ್.ಎನ್ ಸಕ್ಲಾತಿ,ಜೊತೆ ಕಾರ್ಯದರ್ಶಿ ಶ್ರೀನಿವಾಸ ಉಗ್ರಾಣಿ,ಖಜಾಂಚಿ ನಾಗೇಶ್ ಅಪ್ಪಯ್ಯನ ಮನೆ,ಜೊತೆ ಖಜಾಂಚಿ ರಾಜಗೋಪಾಲ ಕೆ.ಹೆಚ್,ಲೆಕ್ಕ ಪರಿಶೋಧಕ ನಾಗಪ್ಪ ಸಕ್ಲಾತಿ,ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಬಿ.ನಾಗೇಶ್ ಶೇರುಗಾರ್,ಹೊಸ್ಮನೆ ಶ್ರೀಧರ,ಜಿ.ಡಿ ರಾಘವೇಂದ್ರ,ರಾಘವೇಂದ್ರ ಜಿ.ಬಿ,ರಾಧಾಕೃಷ್ಣ ಸಕ್ಲಾತಿ,ನಾಗರಾಜ ಬೆತ್ತಯ್ಯನ ಮನೆ,ಜಿ.ಡಿ ರವೀಂದ್ರ,ರಾಘವೇಂದ್ರ ಸೊನಗಾರ ಹಿತ್ಲು ಆಯ್ಕೆಯಾಗಿದ್ದಾರೆ.