ಮುಳ್ಳಿಕಟ್ಟೆ-ರಕ್ಷಿತಾ ಭಂಡಾರಿಗೆ 91% ಅಂಕ
![](https://kundapurtimes.com/wp-content/uploads/2024/04/IMG-20240413-WA0000.jpg)
ಕುಂದಾಪುರ:ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಕೊಪ್ಪರಿಗೆ ಬೆಟ್ಟು ನಿವಾಸಿ ರಾಜು ಭಂಡಾರಿ ಮತ್ತು ಗುಲಾಬಿ ಅವರ ಪುತ್ರಿ ರಕ್ಷಿತಾ ಭಂಡಾರಿ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 546 (91%) ಅಂಕಗಳನ್ನು ಪಡೆಯುವುದರ ಮುಖೇನ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.ಕುಂದಾಪುರ ಸೆಂಟ್ ಮೇರಿಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ.