ಆಲೂರು:-ವೈದ್ಯಕೀಯ ಚಿಕಿತ್ಸೆಗೆ,ಧನಸಹಾಯ ವಿತರಣೆ
ಕುಂದಾಪುರ:ನಿಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಕುಂದಾಪುರ ತಾಲೂಕಿನ ಆಲೂರು ಗ್ರಾಮದ ನಿವಾಸಿ ಸುಮತಿ ದೇವಾಡಿಗ ಅವರ ವೈದ್ಯಕೀಯ ಚಿಕಿತ್ಸೆಗಾಗಿ ಆಲೂರು-ಹರ್ಕೂರು ಗ್ರಾಮಸ್ಥರಿಂದ ಸಂಗ್ರಹಿಸಿದ 51,000.ರೂ ಅನ್ನು ಧನಸಹಾಯದ ರೂಪದಲ್ಲಿ ವಿತರಿಸಲಾಯಿತು.ಈ ಸದಂರ್ಭ ಗ್ರಾಮದ ಸಮಾನ ಮನಸ್ಕ ಸ್ವಯಂಸೇವಕರು ಉಪಸ್ಥಿತರಿದ್ದರು.