ಹಕ್ಲಾಡಿ:ಇಸ್ಪೀಟು ಜುಗಾರಿ ಅಡ್ಡಕ್ಕೆ ದಾಳಿ,ನಗದು ವಶ
ಕುಂದಾಪುರ:ಹಕ್ಲಾಡಿ ಗ್ರಾಮದ ಹಕ್ಕಾಡಿ ಸರಕಾರಿ ಗೇರು ಹಾಡಿಯಲ್ಲಿ ಇಸ್ಪೀಟು ಜುಗಾರಿ ನಡೆಯುತ್ತಿದ್ದ ಬಗ್ಗೆ ಮಾಹಿತಿ ದೊರೆತ ಮೇರೆಗೆ ಗಂಗೊಳ್ಳಿ ಠಾಣೆ ಪಿಎಸ್ಐ ಹರೀಶ್ ಆರ್ ನಾಯ್ಕ್ ನೇತೃತ್ವದ ಸಿಬ್ಬಂದಿಗಳ ತಂಡ ಸ್ಥಳಕ್ಕೆ ದಾಳಿ ನಡೆಸಿ ಆಪಾದಿತರಾನ್ನು ವಶಕ್ಕೆ ಪಡೆದಿದ್ದ ಘಟನೆ ಸೋಮವಾರ ನಡೆದಿದೆ.
ಕೃತ್ಯಕ್ಕೆ ಬಳಸಿದ 6,100.ರೂ ಹಾಗೂ ಇಸ್ಪೀಟ್ ಎಲೆಗಳು,ಹಸಿರು ಬಣ್ಣದ ಬೆಡ್ ಶೀಟ್ ಒಂದನ್ನು ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ.ಈ ಸಂಬಂಧ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ