ಶಿಕ್ಷಕ ರಕ್ಷಕ ಸಂಘದ ಮಹಾಸಭೆ

Share

Advertisement
Advertisement
Advertisement

ಕುಂದಾಪುರ:ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಮಹಾಸಭೆ ಶುಕ್ರವಾರ ನಡೆಯಿತು.ಸಂಘದ ಅಧ್ಯಕ್ಷ ಚಂದ್ರಶೇಖರ್ ಖಾರ್ವಿ,ಸಂಸ್ಥೆಯ ಜಂಟಿ ಕಾರ್ಯದರ್ಶಿ ಸಿಸ್ಟರ್ ಡಯಾನ,ಮುಖ್ಯ ಶಿಕ್ಷಕಿ ಸಿಸ್ಟರ್ ಕ್ರಸೆನ್ಸ್ ಉಪಸ್ಥಿರಿದ್ದರು.ಶಿಕ್ಷಣ ಸಮನ್ವಯಾಧಿಕಾರಿ ಬಿಆರ್‍ಸಿ ಕಚೇರಿ ಕುಂದಾಪುರ ಅಶೋಕ್ ನಾಯ್ಕ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.ಪ್ರಸ್ತುತ ಸಾಲಿನ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ ಚಂದ್ರಶೇಖರ್ ಖಾರ್ವಿ,ವಿಶಾಲಾಕ್ಷಿ,ನವೀನ್ ಶೆಟ್ಟಿ,ಮರಿಯಾ ಡಿ ಅಲ್ಮೇಡಾ,ರೇಖಾ,ರೇಣುಕಾ ಸದಸ್ಯರಾಗಿ ಆಯ್ಕೆಯಾದರು.ಶಿಕ್ಷಕಿ ಶಾಂತಿ ಕ್ರಾಸ್ತ ನಿರೂಪಿಸಿದರು.ಜುನಿತ ವಂದಿಸಿದರು.

Advertisement


Share

Leave a comment

Your email address will not be published. Required fields are marked *

You cannot copy content of this page