ಕಾರುಗಳ ನಡುವೆ ಅಪಘಾತ, ಪ್ರಯಾಣಿಕರು ಪಾರು

Share

Advertisement
Advertisement
Advertisement

ಕೋಟ:ಎರಡು ಕಾರುಗಳು ಮುಖಮುಖಿ ಡಿಕ್ಕಿ ಹೊಡೆದು ಕಾರು ಜಖಂ ಗೊಂಡು ಪ್ರಯಾಣಿಕರು ಪಾರಾದ ಘಟನೆ ಸಾಲಿಗ್ರಾಮ ರಾಷ್ಟ್ರೀಯ ಹೆದ್ದಾರಿ 66 ರ ಶ್ರೀ ಗುರುನರಸಿಂಹ ದೇವಸ್ಥಾನದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಬ್ರೇಝ ಕಾರಿಗೆ ಆಂಜನೇಯ ದೇವಸ್ಥಾನದಿಂದ ಹೆದ್ದಾರಿಗೆ ಬಂದ ಇಕೋ ಕಾರು ನೇರ ಡಿಕ್ಕಿ ಹೊಡೆದಿದೆ.
ಈ ಅಪಘಾತದಿಂದ ಎರಡು ಕಾರಿನ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು,
ಕಾರುಗಳು ಎರಡು ಜಖಂ ಗೊಂಡಿದೆ.

Advertisement


Share

Leave a comment

Your email address will not be published. Required fields are marked *

You cannot copy content of this page