ಆಲೂರು:ಆಶಾ ಕಾರ್ಯಕರ್ತೆಯರಿಗೆ ಸನ್ಮಾನ
![](https://kundapurtimes.com/wp-content/uploads/2023/11/2MR-2-Alooru-1-1024x462.jpeg)
ಕುಂದಾಪುರ:ಕಲ್ಪತರು ಕಲಾವಿದರು ಆಲೂರು ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಲೂರು ಸರಸ್ವತಿ ಶಾಲೆಯಲ್ಲಿ ಬುಧವಾರ ನಡೆದ ಕನ್ನಡ ಕಲರವ ಕಾರ್ಯಕ್ರಮದಲ್ಲಿ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಾದ ಇಂದಿರಾ,ಗಿರಿಜಾ,ವೆಂಕಮ್ಮ,ಸುಧಾ,ಲಲಿತ ಆಚಾರಿ,ಲಲಿತ ಮೊಗವೀರ,ಸಂಗೀತಾ,ಗುಲಾಬಿ,ಶಾರದ,ಸುಜಾತ,ಸುಶೀಲ,ಶೀಲಾವತಿ,ಕಲ್ಪನಾ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭ ಅತಿಥಿಗಳು,ಸಂಘದ ಸದಸ್ಯರು ಉಪಸ್ಥಿತರಿದ್ದರು.