ಗಾನ ಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ ನಿಧನ

Share

Advertisement
Advertisement
Advertisement

ಕುಂದಾಪುರ:ಬಡಗುತಿಟ್ಟಿನ ಖ್ಯಾತ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ್ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ತನ್ನ ವಿಭಿನ್ನ ಕಂಠ ಸಿರಿ ಮೂಲಕ ಗಾನ ಕೋಗಿಲೆ ಎಂದು ಪ್ರಸಿದ್ಧಿ ಪಡೆದಿರುವ ಧಾರೇಶ್ವರ ಅವರ ಸಾವು ಯಕ್ಷ ಪ್ರೇಮಿಗಳಿಗೆ ತುಂಬಲಾರದ ನಷ್ಟ ಉಂಟುಮಾಡಿದೆ.ಧಾರೇಶ್ವರ ಅವರಿಗೆ ಧಾರೇಶ್ವರ ಅವರೇ ಸರಿ ಸಾಟಿ ಆಗಬಲ್ಲರು.

Advertisement


Share

Leave a comment

Your email address will not be published. Required fields are marked *

You cannot copy content of this page