ಆರಾಧ್ಯಗೆ ಪ್ರಥಮ ಸ್ಥಾನ
![](https://kundapurtimes.com/wp-content/uploads/2024/01/WhatsApp-Image-2024-01-31-at-8.20.25-PM.jpeg)
ಕುಂದಾಪುರ:ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ತಮಿಳುನಾಡಿನ ಕೊಯಮುತ್ತೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಆರಾಧ್ಯ.ಆರ್ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.ಗಂಗೊಳ್ಳಿ ಖಾರ್ವಿಕೇರಿ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ.ರಾಘವೇಂದ್ರ ಪೂಜಾರಿ ಅರಾಟೆ ಮತ್ತು ಶಿಕ್ಷಕಿ ಯಶೋದಾರವರ ಪುತ್ರಿ.ಪ್ರಸನ್ನ.ಕೆ.ಬಿ,ಸುನೀತಾ ಹಾಗೂ ಮಹಾಲಕ್ಷ್ಮೀ ತರಬೇತಿಯನ್ನು ನೀಡಿದ್ದಾರೆ.