ಶ್ರೀಗುಹೇಶ್ವರ ಶ್ರೀಭಧ್ರಕಾಳಿ ಅಮ್ಮನವರ ದೇವಸ್ಥಾನ

Share

Advertisement
Advertisement
Advertisement

ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿ ಶ್ರೀಗುಹೇಶ್ವರ ಶ್ರೀಭಧ್ರಕಾಳಿ ಅಮನ್ನವರ ಸನ್ನಿಧಾನದಲ್ಲಿ ಶರನ್ನವರಾತ್ರಿ ಉತ್ಸವ ಕಾರ್ಯಕ್ರಮ ಅ.15 ರಿಂದ ಅ.24 ರ ತನಕ ನಾನಾ ಧಾರ್ಮಿಕ ವಿಧಾನಗಳೊಂದಿಗೆ ಜರುಗಲಿದೆ.ಶರನ್ನನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿದಿನ ಅಮ್ಮನವರಿಗೆ ಸರ್ವಾಲಂಕಾರ ಪೂಜೆ,ಅ.24 ರಂದು ಚಂಡಿಕಾಹೋಮ ನಡೆಯಲಿದೆ.

Advertisement


Share

Leave a comment

Your email address will not be published. Required fields are marked *

You cannot copy content of this page