ನಾವುಂದ:ಪ್ರಯಾಣಿಕರ ತಂಗುದಾಣ ಉದ್ಘಾಟನೆ
![](https://kundapurtimes.com/wp-content/uploads/2024/04/IMG-20240401-WA0035-1-1024x488.jpg)
ಕುಂದಾಪುರ:ನಗು ಗ್ರೂಪ್ ಸಹಾಯದೊಂದಿಗೆ ಹಾಗೂ ನಾವುಂದ ಲಯನ್ಸ್ ಕ್ಲಬ್ ಸಹಕಾರದೊಂದಿಗೆ ಸುಮಾರು 2.ಲಕ್ಷ.ರೂ ವೆಚ್ಚದಲ್ಲಿ ಬೈಂದೂರು ತಾಲೂಕಿನ ನಾವುಂದದಲ್ಲಿ ನೂತನವಾಗಿ ನಿರ್ಮಿಸಿರುವ ನಾವುಂದ ನಾಗಯ್ಯ ಶೆಟ್ಟಿ ಪ್ರಯಾಣಿಕರ ತಂಗುದಾಣವನ್ನು ಶನಿವಾರ ಉದ್ಘಾಟಿಸಲಾಯಿತು.
ಲಯನ್ಸ್ ಕ್ಲಬ್ ಜಿಲ್ಲಾ ಗರ್ವನರ್ ಡಾ.ನೇರಿ ಕರ್ನೇಲಿಯೊ ಮತ್ತು ಗುಲಾಬಿ ಶೆಟ್ಟಿ ಅವರು ಜಂಟಿಯಾಗಿ ಉದ್ಘಾಟಿಸಿದರು.ನಗು ಗ್ರೂಪ್ ಎಂ.ಡಿ ಕುಶಲ ಶೆಟ್ಟಿ,ಝೊನ್ ಚೆರ್ಪರ್ಸನ್ ಕನಕ ಜಗದೀಶ್ ಶೆಟ್ಟಿ ಕುದ್ರುಕೋಡು,ನಾವುಂದ ಕ್ಲಬ್ಬಿನ ಅಧ್ಯಕ್ಷ ಪ್ರದೀಪ ಶೆಟ್ಟಿ,ನರಸಿಂಹ ದೇವಾಡಿಗ,ರಾಜು ದೇವಾಡಿಗ ಅರೆಹೊಳೆ,ಅಶೋಕ ಆಚಾರ್ಯ,ರಮೇಶ ಮೊಗವೀರ,ಶಶಿಧರ ಶೆಟ್ಟಿ,ಸ್ಥಳೀಯರು,ಮತ್ತಿತರರು ಉಪಸ್ಥಿತರಿದ್ದರು.