ಆಮೆ ಸಂತತಿಗೆ ರಕ್ಷಣೆಗೆ ಸ್ಥಳೀಯರ ಪಣ
ಕುಂದಾಪುರ: ಕುಂದಾಪುರದಲ್ಲಿ ಆಮೆ ಸಂತತಿಗೆ ರಕ್ಷಣೆಗೆ ಸ್ಥಳೀಯರ ಪಣ ಕೋಡಿ ಕಡಲ ಕಿನಾರೆಯಲ್ಲಿ ಕಡಲಾಮೆಂಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಕುಂದಾಪುರ: ಕುಂದಾಪುರದಲ್ಲಿ ಆಮೆ ಸಂತತಿಗೆ ರಕ್ಷಣೆಗೆ ಸ್ಥಳೀಯರ ಪಣ ಕೋಡಿ ಕಡಲ ಕಿನಾರೆಯಲ್ಲಿ ಕಡಲಾಮೆಂಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಕುಂದಾಪುರ:ಸಮೃದ್ಧ ಬೈಂದೂರಿನ ಭಾಗವಾದ ಕ್ಲೀನ್ ಕಿನಾರದ ಮೂರನೇ ವಾರದ ಸ್ವಚ್ಛತಾ ಕಾರ್ಯಕ್ರಮ ಗಂಗೆಬೈಲು,ಕಿರಿಮಂಜೇಶ್ವರದ ಕಡಲ ತೀರದಲ್ಲಿ ಭಾನುವಾರ ನಡೆಯಿತು. ಶಾಸಕ ಗುರುರಾಜ್ ಗಂಟಿಹೊಳೆ ಅವರು ಕಾರ್ಯಕರ್ತರ ಜತೆಗೂಡಿ ಮಳೆಯನ್ನು ಲೆಕ್ಕಿಸದೆ ಸಮುದ್ರ ಕಿನಾರೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡರು. ಕೇಸರಿ ದಳದ ಕಾರ್ಯಕರ್ತರು, ಸ್ಥಳೀಯರ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
You cannot copy content of this page