ಧನ್ವಿ ಮರವಂತೆಗೆ ಅಂತರಾಜ್ಯ ಯುವ ಪ್ರತಿಭಾ ಪ್ರಶಸ್ತಿ

Share

Advertisement
Advertisement
Advertisement

ಬೈಂದೂರು:ಕಾಸರಗೋಡು ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ವಿಶಂತಿ ವರ್ಷಚಾರಣೆ ಅಂಗವಾಗಿ ನಡೆದ ಗ್ರಂಥಾಲಯ ಯುವ ಪ್ರತಿಭಾ ಪುರಸ್ಕಾರ ಭರವಸೆಯ ಬೆಳಕು 2023 ರ ಕಾರ್ಯಕ್ರಮದಲ್ಲಿ ಬಾಲ ಪ್ರತಿಭೆ ಧನ್ವಿ ಮರವಂತೆ ಅವರಿಗೆ ಅಂತರಾಜ್ಯ ಯುವ ಪ್ರತಿಭಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ತ್ರಾಸಿ ಡಾನ್ ಬೇಸ್ಕೊ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ.

Advertisement


Share

Leave a comment

Your email address will not be published. Required fields are marked *

You cannot copy content of this page