ಶ್ರೀಪದ್ಮಾವತಿ ದೇವಿ ಕೃಪಾಪೋಷಿತ ಯಕ್ಷಗಾನ ಮಂಡಳಿ,ಶ್ರೀಕ್ಷೇತ್ರ ಬೋಳಂಬಳ್ಳಿ

Share

Advertisement
Advertisement
Advertisement


ಕುಂದಾಪುರ:ಬೈಂದೂರು ತಾಲೂಕಿನ ಪ್ರಸಿದ್ದ ಕಾಲ್ತೋಡು ಬೋಳಂಬಳ್ಳಿ ಶ್ರೀಪದ್ಮಾವತಿ ದೇವಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀಧರ್ಮರಾಜ ಜೈನ್ ಬೋಳಂಬಳ್ಳಿ ಅವರ ನೇತೃತ್ವದಲ್ಲಿ ಶ್ರೀ ಪದ್ಮಾವತಿ ದೇವಿ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ಶ್ರೀಕ್ಷೇತ್ರ ಬೋಳಂಬಳ್ಳಿ ವತಿಯಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಪ್ರದರ್ಶನಗೊಳ್ಳುವ ಪ್ರಸಂಗಗಳು-ಕಾವ್ಯ ತರಂಗಿಣಿ,ಕುಲದೈವ ಪಂಜುರ್ಲಿ,ಉಮಲೀಲೆ,ಭರಣಿ ನಕ್ಷತ್ರ,ಜೀವನ ಯಾತ್ರೆ ಸೇರಿದಂತೆ ಇನ್ನಿತರ ಜನಪ್ರಿಯ ಪ್ರಸಂಗಗಳು ಮೇಳದ ವತಿಯಿಂದ ಪ್ರದರ್ಶನಗೊಳ್ಳಲಿದೆ.ಕಲಾಭಿಮಾನಿಗಳು ಶ್ರೀಬೋಳಂಬಳ್ಳಿ ಮೇಳವನ್ನು ಪ್ರೋತ್ಸಾಹಿಸಬೇಕೆಂದು ಕ್ಷೇತ್ರದ ಧರ್ಮದರ್ಶಿಗಳಾದ ಧರ್ಮರಾಜ ಜೈನ್ ಕೇಳಿಕೊಂಡಿದ್ದಾರೆ

Advertisement


Share

Leave a comment

Your email address will not be published. Required fields are marked *

You cannot copy content of this page