ಸಿಪಿಐ(ಎಂ) ಉಡುಪಿ ಜಿಲ್ಲಾ ಬೃಹತ್ ಸಮ್ಮೇಳನ
ಕುಂದಾಪುರ:ಮಕ್ಕಳನ್ನು ಎಷ್ಟು ಓದಿಸಿದರು ಕೆಲಸ ಎಲ್ಲಾ ಎನ್ನುವಂತಹ ಪರಿಸ್ಥಿತಿಗೆ ಬಂದು ಬಿಟ್ಟಿದೆ.ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗುತ್ತಿರುವುದು ದೇಶದ ಆಥಿಕ ಬೆಳವಣಿಗೆ ಆತಂಕಕಾರಿ ವಿಷಯವಾಗಿದ್ದು..ತಮ್ಮ ಮಕ್ಕಳು ವಿದ್ಯಾವಂತರಾಗಿ ಒಳ್ಳೆ ಕೆಲಸ ಹಿಡಿದು ಕೈ ತುಂಬ ಸಂಬಳ ಪಡೆಯ ಬೇಕ್ಕೆನ್ನುವ ಹೆತ್ತವರ ಆಸೆಗಳನ್ನು ನಿರುದ್ಯೋಗ ಸಮಸ್ಯೆ ಎನ್ನುವ ಭೂತ ನುಂಗಿಕೊಂಡಿದೆ.ಬೆಲೆ ಏರಿಕೆ ಬಡ ಮತ್ತು ಮಧ್ಯಮ ವರ್ಗದ ಜರನ್ನು ಕಾಡುತ್ತಿದ್ದು.ದೇಶದ ಸಂಪತ್ತನ್ನು ಕೆಲವೆ ಕೆಲವು ವ್ಯಕ್ತಿಗಳು ಲೂಟಿ ಮಾಡುತ್ತಿದ್ದಾರೆ.ಸರಕಾರದ ಅಸಮರ್ಪಕ ನಿಲುವುಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡಬೇಕಾಗಿದೆ ಎಂದು ಸಿಪಿಎಂ ರಾಜ್ಯ […]





























































































































































































































































































































































































































































































































































































































































































































































































































































































































































































































































































































































































































































































































































































































































































