ಬಾಲಪ್ರತಿಭೆ ಕು.ಗವ್ಯ ಜಿ.ಮೂರ್ತಿಗೆ ರಾಜ್ಯ ಪ್ರಶಸ್ತಿ

Share

Advertisement
Advertisement
Advertisement

ಬೆಂಗಳೂರು:ಕನ್ನಡ ನಾಡು ನುಡಿ ಕಲೆ ಸಾಹಿತ್ಯ ಸಂಗೀತ ಸಂಸ್ಕøತಿ ಸೇರಿದಂತೆ ನಾನಾ ಪ್ರಕಾರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುದನ್ನು ಪರಿಗಣಿಸಿ ಬಾಲ ಪ್ರತಿಭೆ ಕು.ಗವ್ಯ ಜಿ.ಮೂರ್ತಿ ಬೆಂಗಳೂರು ಅವರಿಗೆ ದಾವಣಗೆರೆ ಕಲಾಕುಂಚ ಸಾಂಸ್ಕøತಿಕ ಸಂಸ್ಥೆ ವತಿಯಿಂದ ನಡೆದ ಕರ್ನಾಟಕ ರಾಜ್ಯ ಸುವರ್ಣ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಸುವರ್ಣ ಸಿರಿ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಹಾಸನ ಮೂಲದವರಾದ ಗುರುಮೂರ್ತಿ ಮತ್ತು ಹೇಮಾ ದಂಪತಿಗಳ ಪುತ್ರಿ.

Advertisement


Share

Leave a comment

Your email address will not be published. Required fields are marked *

You cannot copy content of this page