82ನೇ ವಾರ್ಷಿಕ ಭಜನಾ ಸಪ್ತಾಹ ಸಮಾರೋಪ ಸಮಾರಂಭ

Share

Advertisement
Advertisement
Advertisement

ಗಂಗೊಳ್ಳಿ:ರಾಮಕ್ಷತ್ರಿಯ ಸಂಘ,ಶ್ರೀಸೀತಾರಾಮಚಂದ್ರ ದೇವಸ್ಥಾನ ಗಂಗೊಳ್ಳಿ ವತಿಯಿಂದ 82ನೇ ವಾರ್ಷಿಕ ತ್ರಿಕಾಲ ಭಜನಾ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆಯಿತು.
ರಾಮಕ್ಷತ್ರಿಯ ಸಂಘದ ಅಧ್ಯಕ್ಷ ರಾಜೇಶ ಎಂ.ಜಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು,ಉಪಾಧ್ಯಕ್ಷ ಗಂಗಾಧರ ಉಗ್ರಾಣಿ,ಕಾರ್ಯದರ್ಶಿ ಶ್ರೀಧರ ಎನ್ ಸಕ್ಲಾತಿ,ಜೊತೆ ಕಾರ್ಯದರ್ಶಿ ಶ್ರೀನಿವಾಸ ಉಗ್ರಾಣಿ,ಖಜಾಂಚಿ ನಾಗೇಶ ಶೇರುಗಾರ,ಲೆಕ್ಕ ಪರಿಶೋಧಕ ನಾಗ್ಗಪ್ಪ ಸಕ್ಲಾತಿ,ಯುವಕ ಮಂಡಲ ಅಧ್ಯಕ್ಷ ರಾಜೇಂದ್ರ ಬಾಳಯ್ಯನ ಮನೆ,ಮಹಿಳಾ ಮಂಡಳಿ ಅಧ್ಯಕ್ಷೆ ಮೀನಾಕ್ಷಿ ಆರ್.ಕೆ,ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಕೆ.ಎಚ್ ರಾಜ್ ಗೋವಿಂದ,ಆಡಳಿತ ಮಂಡಳಿ ಸದಸ್ಯರಾದ ರಾಧಾಕೃಷ್ಣ ಸಕ್ಲಾತಿ,ಶ್ರೀಧರ,ನಾಗರಾಜ,ದಿನೇಶ ಉಗ್ರಾಣಿ,ಗಂಗಾಧರ ಉಪಸ್ಥಿತರಿದ್ದರು.ಸೀತಾರಾಮ ಕುಣಿತ ಭಜನಾ ತಂಡದ ಮಕ್ಕಳಿಗೆ ಪ್ರೆÇೀತ್ಸಾಹ ಧನ ವಿತರಿಸಲಾಯಿತು.ಅನುಸೂಯ ಅಣ್ಣಪ್ಪ ಉಗ್ರಾಣಿ ನಿರೂಪಿಸಿದರು.ಶ್ರೀಧರ ಎನ್ ಸಕ್ಲಾತಿ ವಂದಿಸಿದರು.

Advertisement


Share

Leave a comment

Your email address will not be published. Required fields are marked *

You cannot copy content of this page