ಅಧ್ಯಕ್ಷರಾಗಿ ದಾಸ ಖಾರ್ವಿ ಆಯ್ಕೆ
![](https://kundapurtimes.com/wp-content/uploads/2024/02/kn-1-1024x476.jpg)
ಕುಂದಾಪುರ:ಮಂಜುಶ್ರೀ ಫ್ರೆಂಡ್ಸ್ ಭಗತ್ ನಗರ ಕಂಚುಗೋಡು ಅದರ 2024-25 ರ ಸಾಲಿನ ಅಧ್ಯಕ್ಷರಾಗಿ ದಾಸ ಖಾರ್ವಿ ಹಾಗೂ ಗೌರವಾಧ್ಯಕ್ಷರಾಗಿ ವಿನೋದ್.ಜಿ ಖಾರ್ವಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ನಾಗರಾಜ.ಎಲ್ ಖಾರ್ವಿ,ಕಾರ್ಯದರ್ಶಿ ಶಿವ.ಬಿ ಖಾರ್ವಿ,ಕೋಶಾಧಿಕಾರಿಯಾಗಿ ಶಿವರಾಜ್.ವಿ ಖಾರ್ವಿ ಅವರು ಆಯ್ಕೆಯಾದರು.