ತ್ರಾಸಿ:ಬೀದಿ ನಾಟಕ ಪ್ರದರ್ಶನ,ಸ್ವಚ್ಛತಾ ಅಭಿಯಾನ

Share

Advertisement
Advertisement
Advertisement

ಕುಂದಾಪುರ:ಡಾ.ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ,ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ತ್ರಾಸಿ ಗ್ರಾಮ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಅಂಗವಾಗಿ ಪರಿಸರ ಮತ್ತು ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನ ಎನ್‍ಎಸ್‍ಎಸ್ ಸ್ವಯಂ ಸೇವಕರಿಂದ ತ್ರಾಸಿ ಬೀಚ್‍ನಲ್ಲಿ ಭಾನುವಾರ ನಡೆಯಿತು.ಈ ಸಂದರ್ಭ ತ್ರಾಸಿ ಪಂಚಾಯಿತಿ ಅಧ್ಯಕ್ಷ ಮಿಥುನ್ ದೇವಾಡಿಗ,ಗುಜ್ಜಾಡಿ ಅಧ್ಯಕ್ಷ ತಮಯ್ಯ ದೇವಾಡಿಗ,ಮರವಂತೆ ಅಧ್ಯಕ್ಷ ಲೋಕೇಶ್ ಖಾರ್ವಿ ಹಾಗೂ ಕುಂದಾಪುರ ಇಒ ಶಶಿಧರ ಕೆ.ಜಿ ಮತ್ತು ಬೈಂದೂರು ಇಒ ಭಾರತಿ,ಪಂಚಾಯಿತಿ ಸದಸ್ಯರು,ಸ್ವಯಂಸೇವಕರು,ಇತರ ಸಂಘಟನೆಗಳ ಸದಸ್ಯರು,ಬಿ.ಬಿ ಹಗ್ಡೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement


Share

Leave a comment

Your email address will not be published. Required fields are marked *

You cannot copy content of this page