ಘನಪಾಠಿ ಕೆ.ಗೋವಿಂದ ಪ್ರಕಾಶ ಭಟ್ಟಗೆ ಸನ್ಮಾನ

Share

Advertisement
Advertisement
Advertisement


ಕುಂದಾಪುರ:ಘನಪಾಠಿ ವಿದ್ವಾನ್ ಬಿ.ಕೆ ಲಕ್ಷ್ಮೀನಾರಾಯಣ ಭಟ್ ಗುರುಶಿಷ್ಯರು ಮತ್ತು ವೇದಾಭಿಮಾನಿಗಳ ಪರಿಷತ್ ಕುಂದಾಪುರ ವತಿಯಿಂದ ಆಹಿತಾಗ್ನಿ ಘನಪಾಠಿ ಕೆ.ಗೋವಿಂದ ಪ್ರಕಾಶ ಭಟ್ ಅವರನ್ನು ಶೃಂಗೇರಿಯಲ್ಲಿನ ಅವರ ವೇದಶ್ರೀ ನಿವಾಸದಲ್ಲಿ ನಗದು ಪುರಸ್ಕಾರವನ್ನು ನೀಡಿ ಘನಪಾಠಿ ಬಿ.ಕೆ ಲಕ್ಷ್ಮೀನಾರಾಯಣ ಭಟ್ ಸನ್ಮಾನಿಸಿದರು.ಕುಂದಾಪುರ ತಾಲೂಕಿನ ಹೊಸಾಡು ಗಣೇಶ್ ಸೊಸೈಟಿ ಅಧ್ಯಕ್ಷ ಮುರಳೀಧರ ಐತಾಳ್ ಸ್ವಾಗತಿಸಿ ವಂದಿಸಿದರು.

Advertisement


Share

Leave a comment

Your email address will not be published. Required fields are marked *

You cannot copy content of this page