ಬೈಂದೂರು:ಗ್ಲ್ಯಾಮ್ ರೂಮ್ (ಅಕಾಡೆಮಿ) ಬ್ಯೂಟಿ ಪಾರ್ಲರ್ ಅರ್ಪಿಸುತ್ತಿದೆ ದೀಪಾವಳಿ 50% ಆಫರ್

ಕುಂದಾಪುರ:ಗ್ಲ್ಯಾಮ್ ರೂಮ್ ಬ್ಯೂಟಿ ಪಾರ್ಲರ್ ತಮ್ಮ ನೆಚ್ಚಿನ ಗ್ರಾಹಕರಿಗಾಗಿ ದೀಪಾವಳಿ ಹಬ್ಬದ ಪ್ರಯುಕ್ತ ಅರ್ಪಿಸುತ್ತಿದೆ 50% ಆಫರ್.ನೀವು ಇಚ್ಚಿಸುವ ಯಾವುದೇ ರೀತಿಯ ಹೇರ್ ಕೇರ್,ಸ್ಕಿನ್ ಕೇರ್,ನೈಲ್ ಆರ್ಟ್,ಬ್ರೈಡಲ್ ಮೇಕಪ್ ಹಾಗೂ ಎಲ್ಲಾ ರೀತಿಯ ಸರ್ವಿಸ್‍ಗಳು ದೊರೆಯಲಿದೆ.ಇವೊಂದು ದೀಪಾವಳಿ ಹಬ್ಬದ ಆಫರ್ ಕೇವಲ ನವೆಂಬರ್ 3 ರ ತನಕ ಮಾತ್ರ ಗ್ರಾಹಕರೆ ಇನ್ನೇಕೆ ತಡ ಒಮ್ಮೆ ನೀವು ಬೈಂದೂರು ಹೊಸ ಬಸ್ ನಿಲ್ದಾಣದ ಹತ್ತಿರ ವಿರುವ ಆಶೀರ್ವಾದ ಬಿಲ್ಡಿಂಗ್‍ನಲ್ಲಿರುವ ಗ್ಲ್ಯಾಮ್ ರೂಮ್ ಪಾರ್ಲರ್‍ಗೆ ಒಮ್ಮೆ ಭೇಟಿ ನೀಡಿ.ದೀಪಾವಳಿ ಹಬ್ಬದ […]

ಬೀಜಾಡಿ:ಅಲೆಗಳ ಸೆಳೆತಕ್ಕೆ ಕಡಲಿನಲ್ಲಿ ಕೊಚ್ಚಿ ಹೋದ ಇಬ್ಬರು ಯುವಕರು:ಓರ್ವ ಯುವಕನ ಶವ ಪತ್ತೆ

ಕುಂದಾಪುರ:ಬೀಜಾಡಿಯಲ್ಲಿ ಕಡಲಿಗೆ ಇಳಿದ ಯುವಕರಿಬ್ಬರು ಅಲೆಗಳ ಸೆಳೆತಕ್ಕೆ ನಾಪತ್ತೆ ಆಗಿದ್ದ ಘಟನೆ ಶನಿವಾರ ನಡೆದಿದೆ.ಒಬ್ಬ ಯುವಕ ಉಸಿರುಗಟ್ಟಿ ಸಾವನ್ನಪ್ಪಿದ್ದು.ಇನ್ನೊರ್ವ ಯುವಕನಿಗಾಗಿ ಹುಡುಕಾಟ ಮುಂದುವರಿದಿದೆ.ಸತತ ಐದು ಗಂಟೆಗಳ ಕಾರ್ಯಾಚರಣೆ ಬಳಿಕ ಮೃತ ಯುವಕನ ಅಜಯ್ ಮೃತ ದೇಹ ಪತ್ತೆ ಆಗಿದೆ.ಅಗ್ನಿಶಾಮಕ ದಳ ಸಿಬ್ಬಂದಿಗಳು, ಸ್ಥಳೀಯರು ಪೊಲೀಸ ರಿಂದ ಕಾರ್ಯಾಚರಣೆ ಮುಂದುವರಿದಿದೆ.

ವಿಧಾನಪರಿಷತ್ ಚುನಾವಣೆ:ಕಿಶೋರ್ ಕುಮಾರ್ ಗೆ ಭರ್ಜರಿ ಜಯ

ಮಂಗಳೂರು:ಕೋಟ ಶ್ರೀನಿವಾಸ ಪೂಜಾರಿ ಅವರು ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾದ ಉಡುಪಿ ಮತ್ತು ಮಂಗಳೂರು ವಿಧಾನ ಪರಿಷತ್ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಥಿಸಿದ ಬಿಜೆಪಿ ಪಕ್ಷದ ಅಭ್ಯರ್ಥಿ ಕಿಶೋರ್ ಕುಮಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಪೂಜಾರಿ ವಿರುದ್ಧ1600 ಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

You cannot copy content of this page