ಜಿ.ಎಂ ಟೆಕ್ನೋಲೋಜಿಸ್ ಸೆಲ್ಸ್ & ಸರ್ವಿಸ್ ಬೈಂದೂರು, ದೀಪಾವಳಿ ಧಮಾಕ 10% ಆಫರ್

ಕುಂದಾಪುರ:ಬೈಂದೂರು ಪ್ರಸಾದ ಕ್ಲಿನಿಕ್ ಹತ್ತಿರ ಪಾವಸ್ಕರ್ ಬಿಲ್ಡಿಂಗ್‍ನಲ್ಲಿರುವ ಪ್ರಶಾಂತ್ ಪಡುವರಿ ಅವರ ಮಾಲೀಕತ್ವದ ಜಿಎಂ ಟೆಕ್ನೋಲೋಜಿಸ್ ಸೆಲ್ಸ್ & ಸರ್ವಿಸ್ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷವಾದ ಕೊಡುಗೆಗಳನ್ನು ಗ್ರಾಹರಿಗಾಗಿ ನೀಡುತ್ತಿದೆ.ನೀವು ಖರೀದಿಸುವ ಎಲ್ಲಾ ರೀತಿಯಾ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ 10% ಡಿಸ್ಕೌಂಟ್ ಆಫರ್.ಲ್ಯಾಪ್‍ಟಾಪ್,ಕಂಪ್ಯೂಟರ್ ಡೆಸ್ಕ್ ಟಾಪ್,ಪ್ರಿಂಟರ್,ಇನ್ವರ್ಟರ್ ಮತ್ತು ಯುಪಿಎಸ್,ಸಿಸಿಟಿವಿ ಕ್ಯಾಮರಾಸ್,ಕಂಪ್ಯೂಟರ್ ಆ್ಯಕ್ಸಸರೀಸ್,ಪ್ರೋಜೆಕ್ಟರ್,ಇಂಟರ್ ಕಾಮ್ ,ಸೈರನ್ ಮತ್ತು ಸೆಕ್ಯೂರಿಟಿ ಸಾಧನ,ಹೊಸ ಮತ್ತು ಹಳೆ ಲ್ಯಾಪ್‍ಟಾಪ್ ಮತ್ತು ಡೆಸ್ಕ್ ಟಾಪ್ ದೊರೆಯುತ್ತದೆ.ಲ್ಯಾಪ್‍ಟಾಪ್ ರಿಪೇರಿ,ಕಂಪ್ಯೂಟರ್ ಡೆಸ್ಕ್‍ಟಾಪ್ ರಿಪೇರಿ,ಪ್ರಿಂಟರ್ ರಿಪೇರಿ,ಸಿಸಿಟಿವಿ ಕ್ಯಾಮರಾಸ್ ಅಳವಡಿಕೆ,ಇನ್ವರ್ಟರ್ […]

ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ:ಶರಧಿ.ಆರ್,ಆರಾಧ್ಯ.ಆರ್ ಗೆ ಪ್ರಶಸ್ತಿ

ಕುಂದಾಪುರ:ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ಅಬಕಸ್ ಸ್ಪರ್ಧೆಯಲ್ಲಿ ಸ.ಕಿ ಪ್ರಾ.ಶಾಲೆ ಅರಾಟೆ( ದೈವಸ್ಥಾನ) ಇಲ್ಲಿನ ಎರಡನೇ ತರಗತಿ ವಿದ್ಯಾರ್ಥಿ ಶರಧಿ. ಆರ್ ಹಾಗೂ ಕೊಂಚಾಡಿ ರಾಧಾ ಶೆಣೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿಕೇರಿ ಗಂಗೊಳ್ಳಿ ಇಲ್ಲಿನ 5ನೇ ತರಗತಿ ವಿದ್ಯಾರ್ಥಿನಿ ಆರಾಧ್ಯ.ಆರ್ ಪ್ರಶಸ್ತಿ ಗಳಿಸಿದ್ದಾರೆ.ಅರಾಟೆ ರಾಘವೇಂದ್ರ ಪೂಜಾರಿ ಮತ್ತು ಯಶೋದ ದಂಪತಿಗಳ ಪುತ್ರಿಯರು.

ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ:ವಿನಿಶ್ ಕುಮಾರ್ ಗೆದ್ವಿತೀಯ ಸ್ಥಾನ

ಕುಂದಾಪುರ:ಐಡಿಯಲ್ ಪ್ಲೇ ಅಬಾಕಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಚಿತ್ರದುರ್ಗದಲ್ಲಿ ನಡೆದ 19ನೇ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಗಂಗೊಳ್ಳಿ ಸೆಂಟರ್ ನ ವಿನಿಶ್ ಕುಮಾರ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ಕಾವ್ರಾಡಿ ವಿಜಯಕುಮಾರ್ ಮತ್ತು ಅನುಷಾ ಸಿ ಬಂಗೇರಾ ದಂಪತಿಗಳ ಪುತ್ರ ಹಾಗೂ ಹಟ್ಟಿ ಅಂಗಡಿ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿ. ಅಬಾಕಸ್ ಸಂಸ್ಥೆಯ ಶಿಕ್ಷಕರಾದ ಪ್ರಸನ್ನ ಕೆ ಬಿ ಮತ್ತು ಸುನಿತಾ ಅವರು ತರಬೇತಿ ನೀಡಿದ್ದರು.

You cannot copy content of this page