ಮರವಂತೆ ಬೀಚ್ ಸೌಂದರ್ಯಕ್ಕೆ ಮನಸೋತ ವಿರೇಂದ್ರ ಸೆಹ್ವಾಗ್
ಉಡುಪಿ:ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷ ದ್ವೀಪಕ್ಕೆ ಭೇಟಿ ನೀಡಿ ಕಡಲ ತೀರದಲ್ಲಿ ವಿಹಾರ ಮಾಡಿರುದನ್ನು ಅಣುಕಿಸಿ ಕಾಲು ಕೆರೆದು ಕೊಂಡು ಖ್ಯಾತೆ ತೇಗಿದ್ದ ಮಾಲ್ಡೀವ್ಸ್ ದೇಶಕ್ಕೆ ತಿರುಗೇಟು ನೀಡಿರುವ ಕ್ರಿಕೆಟ್ ಲೋಕದ ತಾರೆ ವಿರೇಂದ್ರ ಸೆಹ್ವಾಗ್ ಅವರು ಉಡುಪಿ ಜಿಲ್ಲೆಯ ವಿಶ್ವ ಪ್ರಸಿದ್ಧ ತ್ರಾಸಿ-ಮರವಂತೆ ಬೀಚ್ನ ಫೋಟೋ ಅನ್ನು ಸಾಮಾಜಿಕ ಜಾಲಾತಾಣದಲ್ಲಿ ಪೆÇಸ್ಟ್ ಮಾಡುವುದರ ಮುಖೇನ ಬೀಚ್ನ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ.ಭಾರತೀಯರು ಭಾರತ ದೇಶದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವಂತೆ ಕರೆ ನೀಡಿದ್ದಾರೆ.ದೇಶದ ಜನಪ್ರಿಯ ಪ್ರಧಾನ […]