ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ರಚನೆ

Share

ಕುಂದಾಪುರ:ಧಾರ್ಮಿಕ ದತ್ತಿ ಇಲಾಖೆ ಅಧಿನಕ್ಕೆ ಒಳಪಟ್ಟಿರುವ ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಯು ರಚನೆಗೊಂಡಿದ್ದು.ನೂತನ ಸದ್ಯರ ಪಟ್ಟಿ ಶುಕ್ರವಾರ ಬಿಡುಗಡೆ ಗೊಂಡಿದೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಮಹಾಲಿಂಗ ವೆಂಕನಾಯ್ಕ,ಧನಾಕ್ಷಿ ಸುಧಾ.ಕೆ ಮತ್ತು ಕೆ.ಬಾಬು ಶೆಟ್ಟಿ,ಸುರೇಂದ್ರ ಶೆಟ್ಟಿ,ಅಭಿಲಾಷ್ ಪಿ.ವಿ,ಯು.ರಾಜೇಶ ಕಾರಂತ,ರಘುರಾಮ ದೇವಾಡಿಗ ಆಲೂರು ಆಯ್ಕೆಯಾಗಿದ್ದಾರೆ.ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆ ಗೊಂಡ ಹಿನ್ನೆಲೆಯಲ್ಲಿ.ದೇವಳದ ಧರ್ಮದರ್ಶಿಯಾಗಿ ಯಾರು ಆಗುತ್ತಾರೆ ಎನ್ನುವುದು ಕೂತುಹಲ ಮೂಡಿಸಿದೆ.ಕಳೆದ ಸಾಲಿನಲ್ಲಿ ದೇವಳದ ಧರ್ಮರ್ಶಿ ಪಟ್ಟ ಬಂಟ ಸಮುದಾಯದ ಪಾಲಾಗಿರುವುದು ನೆನಪಿಸಿಕೊಳ್ಳ ಬಹುದಾಗಿದೆ.

Advertisement

Share

Leave a comment

Your email address will not be published. Required fields are marked *

You cannot copy content of this page