ಧರೆಗುರುಳಿದ ಮಹಾರಾಜ ಸ್ವಾಮಿ ದೇವಸ್ಥಾನದ ಪ್ರಾಂಗಾಣದ ಸೀಟ್ ಮಾಡು

ಕುಂದಾಪುರ:ಆರ್ಭಟಿಸಿದ ಗಾಳಿ ರಭಸಕ್ಕೆ ಬೈಂದೂರು ತಾಲೂಕಿನ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿನ ಪ್ರಾಂಗಾಣದ ಸೀಟ್ ಮಾಡು ತುಂಡು ತುಂಡಾಗಿ ಕೆಳಕ್ಕೆ ಬಿದ್ದಿದೆ.ಮಳೆ ನೀರು ದೇವಾಲಯದ ಒಳಗಡೆ ಸುರಿಯುತ್ತಿದೆ.ಕರ್ಕಾಟಕ ಅಮಾವಾಸ್ಯೆ ಜಾತ್ರೆಕ್ಕೆಂದು ಹೊರಗಡೆ ಹಾಕಿದ ಕಬ್ಬಿಣದ ಸೀಟ್ ಚಪ್ಪರ ಗಾಳಿ ಹೊಡೆತಕ್ಕೆ ತುಂಡರಸಿ ಕೆಳಗೆ ಬಿದ್ದಿದ್ದು.ಚಪ್ಪರಕ್ಕೆ ಹಾಕಿದ ಕಬ್ಬಿಣದ ಸೀಟ್ ಚೆಲ್ಲಾಪಿಲ್ಲಿಯಾಗಿವೆ.