ಕುಂದಾಪುರ:ಭರತನಾಟ್ಯ ಕಲಾವಿದೆ ವಿದೂಷಿ ಸಹನಾ ರೈ ಮುಳ್ಳಿಕಟ್ಟೆ ಅವರಿಂದ ನಾಟ್ಯಭ್ಯಾಸವನ್ನು ಮಾಡಿರುವ ಸುಮಾರು 45ಕ್ಕೂ ಹೆಚ್ಚಿನ ಭರತನಾಟ್ಯ ವಿದ್ಯಾರ್ಥಿಗಳು ಹೊಸಾಡು ಅರಾಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಸಾರ್ವಜನಿಕರ ಸಮ್ಮುಖದಲ್ಲಿ ರಂಗಪ್ರವೇಶವನ್ನು ಮಾಡಿದರು.
You cannot copy content of this page