ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಉಪ್ಕಲ್ಮಠ ನಾಡ:ಗಣೇಶೋತ್ಸವ ಸಂಭ್ರಮ
ಕುಂದಾಪುರ:ಬೈಂದೂರು ತಾಲೂಕಿನ ನಾಡ ಉಪ್ಕಲ್ ಮಠ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ 35ನೇ ವರ್ಷದ ಗಣಪತಿ ಉತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಶನಿವಾರ ನಡೆಯಿತು.35ನೇ ವರ್ಷದ ಗಣಪತಿ ಉತ್ಸವ ಅಂಗವಾಗಿ ಶ್ರೀಗಣಪತಿ ದೇವರಿಗೆ ಮೂಡುಗಣಪತಿ ಸೇವೆ,ಕಡುಬು,ಪಾಯಸ,ಮೋದಕ,ಚಕ್ಕುಲಿ,ಲಾಡು ಸೇವೆ,ಹಣ್ಣುಕಾಯಿ,ಮಂಗಳಾರತಿ ಸೇವೆ,ರಂಗಪೂಜೆಯನ್ನು ಸಲ್ಲಿಸಲಾಯಿತು.ಕುಣಿತ ಭಜನೆ,ಭಜನಾ ಕಾರ್ಯಕ್ರಮ,ಗಣೇಶ ಚಿತ್ರ ಬಿಡಿಸುವ ಸ್ಪರ್ಧೆ ಜರುಗಿತು.ಸೆ.8 ರಂದು ಭಾನುವಾರ ರಾತ್ರಿ 9 ಕ್ಕೆ ಸಾರ್ವಜನಿಕ ಸಭಾ ಕಾರ್ಯಕ್ರಮ,ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.ರಾತ್ರಿ 10ಕ್ಕೆ ಯಕ್ಷ ಕುಟುಂಬ ನಾಡ ಗುಡ್ಡೆಯಂಗಡಿ ಮಕ್ಕಳಿಂದ ಕದಂಬ ಕೌಶಿಕೆ […]



























































































































































































































































































































































































































































































































































































































































































































































































































































































































































































































































































































































































































































































































































































































































































