ಜೆಸಿಐ ಉಪ್ಪುಂದ 2025 ನೇ ಸಾಲಿನ ಅಧ್ಯಕ್ಷರಾಗಿ ಭರತ್ ದೇವಾಡಿಗ ಅವಿರೋಧವಾಗಿ ಆಯ್ಕೆ

ಬೈಂದೂರು:ಭರತ್ ದೇವಾಡಿಗ ಅವರು ಸಮಾಜ ಸೇವೆಯಲ್ಲಿತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ತಾವು ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸಿರುತ್ತೀರಿ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಔದ್ಯೋಗಿಕ ಕ್ಷೇತ್ರದಲ್ಲಿನ ತಮ್ಮ ಈ ಅಮೂಲ್ಯ ಸೇವೆಯನ್ನು ಗುರುತಿಸಿಕೊಂಡವರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ಹಲವಾರು ವರ್ಷ ಹೈನುಗಾರಿಕೆಯಲ್ಲಿ ತೊಡಗಿದ್ದಾರೆಪ್ರಸ್ತುತ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ರಾಗಿರುವ ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ.ಇವರು ಕೋಟೆಯಾಡಿ ಲಕ್ಷಣ ದೇವಾಡಿಗ ಹಾಗೂ ಸುಶೀಲಾ ದೇವಾಡಿಗ ದಂಪತಿಯ ಪುತ್ರರಾಗಿದ್ದಾರೆಈ ಸಲ 2025ರ ಜೆಸಿಐ ಉಪ್ಪುನದ ಸಾರಥಿಯಾಗಿ […]

ಅರಾಟೆ:ಇನ್ನೋವಾ ಕಾರ್‍ಗೆ ಬಸ್ ಡಿಕ್ಕಿ:ಕಾರ್ ಚಾಲಕ ಸಾವು

ಕುಂದಾಪುರ:ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಸಾಗುತ್ತಿದ್ದ ಇನ್ನೋವಾ ಕಾರ್‍ಗೆ ಅದೆ ಮಾರ್ಗದಲ್ಲಿ ಗಂಗೊಳ್ಳಿ ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ ಅರಾಟೆ ಸೇತುವೆ ಬಳಿ ಡಿಕ್ಕಿ ಹೊಡೆದ ಪರಿಣಾಮ ಇನ್ನೋವಾ ಕಾರ್ ಚಾಲಕ ಗಂಭೀರ ಸ್ವರೂಪದ ಗಾಯದೊಂದಿಗೆ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.ಇನ್ನೋವಾ ಕಾರ್‍ನಲ್ಲಿ ಚಾಲಕ ಸೇರಿ ಇಬ್ಬರು ಪುರುಷರು,ಇಬ್ಬರು ಮಹಿಳೆಯರು,ಓರ್ವ ಮಗು ಪ್ರಯಾಣವನ್ನು ಮಾಡುತ್ತಿದ್ದರು.ಗಂಗೊಳ್ಳಿ ಠಾಣೆ ಪಿಎಸ್‍ಐ ಹರೀಶ್ ಆರ್ ಮತ್ತು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ನಡೆಸಿ.ಹೆದ್ದಾರಿಯಲ್ಲಿ […]

ಉದ್ಯಮಿ ನಾಗರಾಜ್ ಆರ್ ಸುವರ್ಣ ಮುಂಬೈಜೇಸಿ ಸಪ್ತಾಹ ಸಂಭ್ರಮ ಸುಮನಸ- 2024 ಕಾರ್ಯಕ್ರಮದಲ್ಲಿಸಾಧನಾಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ

ಬೈಂದೂರು:ನಾಗರಾಜ್ ಆರ್ ಸುವರ್ಣ ಮುಂಬೈಧರ್ಮಶ್ರೀ ರಿಲೀಪ್ ಫೌಂಡೇಶನ್ (ರಿ)ಮಟ್ನಕಟ್ಟೆ ಬೈಂದೂರುಇವರು ಧರ್ಮಶ್ರೀ ರಿಲೀಪ್ ಫೌಂಡೇಶನ್ ಸಂಸ್ಥಾಪಕ ಮೆನೇಜಿಂಗ್ ಟ್ರಸ್ಟಿ ಹಾಗೂ ಧರ್ಮಶ್ರೀ ಟೀ ತಯಾರಿಕಾ ಸಂಸ್ಥೆಗಳನ್ನು ಮುನ್ನಡೆಸುತ್ತಾ ತಮ್ಮ ಹುಟ್ಟೂರಿನ ನೆನಪಿಗಾಗಿ ಶಾಲಾ ಹಾಗೂ ವಿವಿಧ ಸಂಸ್ಥೆಗಳಿಗೆ ಸಹಾಯ ಸಹಕಾರವನ್ನು ನೀಡುತ್ತಾ. ಇವರು ವೃತ್ತಿ ನಿಯಮಗಳು ಶ್ರದ್ದೆ ಹಾಗೂ ಸೃಜನಶೀಲ ಕಾರ್ಯಗಳಲ್ಲಿ ಸದಾ ಪ್ರಾಮಾಣಿಕ ಫಲವನ್ನೇ ನಂಬಿ. ಇಲ್ಲಿಯವರೆಗೆ ಯಾವುದೇ ವೈಯಕ್ತಿಕವಾದ ಪ್ರಶಸ್ತಿ, ಬಿರುದುಗಳಿಗೆ ಆಸೆಪಡದೆ ಸದಾ ಸಾಮಾಜಿಕ, ಸಾಮರಸ್ಯ, ಸಾಂಸ್ಕೃತಿಕ ಚಟುವಟಿಕೆಯಲ್ಲಿ. ತೊಡಗಿದ್ದಾರೆಇವರು ಕಳೆದ 20 […]

You cannot copy content of this page