ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ:ಆರಾಧ್ಯ ಖಾರ್ವಿಗೆ ತೃತೀಯ ಸ್ಥಾನ

ಕುಂದಾಪುರ: ಐಡಿಯಲ್ ಪ್ಲೇ ಅಬಾಕಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಚಿತ್ರದುರ್ಗದಲ್ಲಿ ನಡೆದ 19ನೇ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಗಂಗೊಳ್ಳಿ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ 5ನೇ ತರಗತಿ ವಿದ್ಯಾರ್ಥಿನಿ ಆರಾಧ್ಯ ತೃತೀಯ ಸ್ಥಾನ ಗಳಿಸಿದ್ದಾರೆ.ನಾಗರಾಜ್ ಖಾರ್ವಿ ಮತ್ತು ದೀಪಾ ಖಾರ್ವಿ ದಂಪತಿಗಳ ಪುತ್ರ.

ದೀಪಾವಳಿ ಹಬ್ಬದ ಪ್ರಯುಕ್ತ ಮೊಬೈಲ್ ಪ್ಲಾನೆಟ್ ಅರ್ಪಿಸುತ್ತಿದೆ ಹಬ್ಬದ ಕೊಡುಗೆ,50% ವರೆಗೆ ಕ್ಯಾಶ್ ಬ್ಯಾಕ್ ಆಫರ್

ಬೈಂದೂರು:ಯಾವುದೆ ರೀತಿಯ ಆಂಡ್ರಾಯ್ಡ್ ಫೋನ್ ಖರೀದಿಸಿ ಮತ್ತು ಪಡೆಯಿರಿ ಉಚಿತ ಇಯರ್ ಫೋನ್,ನೆಕ್ ಬ್ಯಾಂಡ್,ಏರ್ ಪಾಡ್,ಬ್ಲೂಟೂತ್ ಸ್ಪೀಕರ್,ಸ್ಮಾರ್ಟ್ ವಾಚ್ ಹಾಗೂ ಅಕ್ಸೆಸೊರಿಗಳ ಮೇಲೆ 50% ವರೆಗೆ ಕ್ಯಾಶ್ ಬ್ಯಾಕ್ಮತ್ತು ಪಡೆಯಿರಿ ಲಕ್ಕಿ ಡ್ರಾ ಕೂಪನ್ನೀವು ಗೆಲ್ಲಬಹುದು ಡಬಲ್ ಡೋರ್ ಫ್ರಿಜ್,43 ಇಂಚಿನ ಸ್ಮಾರ್ಟ್ ಟಿವಿ,ಬೈಕ್,ಎ.ಸಿ , ಸೈಕಲ್ ಹಾಗೂ50% ವರೆಗೆ ಕ್ಯಾಶ್ ಬ್ಯಾಕ್ ಆಫರ್.ಐ ಫೋನ್,ಮೋಟೋರೊಲ,ವಿವೋ,ರೆಡ್ಮಿ,ಒಪ್ಪೊ,ರೀಯಲ್ ಮೀ,ಸಾಮಸಾಂಗ್,ಐಟೇಲ್,ಲಾವಾ, ನಥಿಂಗ್ ಸೇರಿದಂತೆ ಎಲ್ಲಾ ರೀತಿಯ ಸ್ಮಾರ್ಟ್ ಮತ್ತು ನಾರ್ಮಲ್ ಹ್ಯಾಂಡ್ ಸೆಟ್ ಸಹಿತ ಎಸ್ಸರೀಸ್ ಐಟಂಗಳು ದೊರಕುತ್ತದೆ.ಬಜಾಜ್,ಎಚ್ ಡಿ […]

ಜಿ.ಎಂ ಟೆಕ್ನೋಲೋಜಿಸ್ ಸೆಲ್ಸ್ & ಸರ್ವಿಸ್ ಬೈಂದೂರು, ದೀಪಾವಳಿ ಧಮಾಕ 10% ಆಫರ್

ಕುಂದಾಪುರ:ಬೈಂದೂರು ಪ್ರಸಾದ ಕ್ಲಿನಿಕ್ ಹತ್ತಿರ ಪಾವಸ್ಕರ್ ಬಿಲ್ಡಿಂಗ್‍ನಲ್ಲಿರುವ ಪ್ರಶಾಂತ್ ಪಡುವರಿ ಅವರ ಮಾಲೀಕತ್ವದ ಜಿಎಂ ಟೆಕ್ನೋಲೋಜಿಸ್ ಸೆಲ್ಸ್ & ಸರ್ವಿಸ್ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷವಾದ ಕೊಡುಗೆಗಳನ್ನು ಗ್ರಾಹರಿಗಾಗಿ ನೀಡುತ್ತಿದೆ.ನೀವು ಖರೀದಿಸುವ ಎಲ್ಲಾ ರೀತಿಯಾ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ 10% ಡಿಸ್ಕೌಂಟ್ ಆಫರ್.ಲ್ಯಾಪ್‍ಟಾಪ್,ಕಂಪ್ಯೂಟರ್ ಡೆಸ್ಕ್ ಟಾಪ್,ಪ್ರಿಂಟರ್,ಇನ್ವರ್ಟರ್ ಮತ್ತು ಯುಪಿಎಸ್,ಸಿಸಿಟಿವಿ ಕ್ಯಾಮರಾಸ್,ಕಂಪ್ಯೂಟರ್ ಆ್ಯಕ್ಸಸರೀಸ್,ಪ್ರೋಜೆಕ್ಟರ್,ಇಂಟರ್ ಕಾಮ್ ,ಸೈರನ್ ಮತ್ತು ಸೆಕ್ಯೂರಿಟಿ ಸಾಧನ,ಹೊಸ ಮತ್ತು ಹಳೆ ಲ್ಯಾಪ್‍ಟಾಪ್ ಮತ್ತು ಡೆಸ್ಕ್ ಟಾಪ್ ದೊರೆಯುತ್ತದೆ.ಲ್ಯಾಪ್‍ಟಾಪ್ ರಿಪೇರಿ,ಕಂಪ್ಯೂಟರ್ ಡೆಸ್ಕ್‍ಟಾಪ್ ರಿಪೇರಿ,ಪ್ರಿಂಟರ್ ರಿಪೇರಿ,ಸಿಸಿಟಿವಿ ಕ್ಯಾಮರಾಸ್ ಅಳವಡಿಕೆ,ಇನ್ವರ್ಟರ್ […]

You cannot copy content of this page