ಶಾಸಕ ಕಿರಣ್ ಕುಮಾರ್ ಕೊಡ್ಗಿಗೆ ಅಭಿನಂದನೆ
ಕುಂದಾಪುರ:ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿ ಕುಂದಾಪುರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಕಿರಣ್ ಕುಮಾರ್ ಕೊಡ್ಗಿ ಅವರನ್ನು ಕುಂದಾಪುರ ತಾಲೂಕು ಪರಿಯಾಳ ಸಮಾಜ ಸುಧಾಕರ ಸಂಘದ ವತಿಯಿಂದ ಅಭಿನಂದನೆಯನ್ನು ಸಲ್ಲಿಸಲಾಯಿತು.ಕುಂದಾಪುರ ತಾಲೂಕು ಪರಿಯಾಳ ಸಮಾಜದ ಅಧ್ಯಕ್ಷ ಮಂಜುನಾಥ್ ಸಾಲಿಯಾನ್ ತ್ರಾಸಿ,ಗೌರವಾಧ್ಯಕ್ಷ ಸುಜಯ್ ಸುವರ್ಣ ವಕ್ವಾಡಿ,ಕಾರ್ಯದರ್ಶಿ ಪ್ರಸನ್ನ ಸಾಲಿಯಾನ್ ಕುಂದಾಪುರ,ಕೋಶಾಧಿಕಾರಿ ಪೂರ್ಣಚಂದ್ರ ಬಂಗೇರ ಹಂಗ್ಳೂರ್,ಮಹೇಶ್ ಸುವರ್ಣ ಅರಾಟೆ,ಮಂಗಳೂರು ಮಹಾಸಭಾ ಕಾರ್ಯದರ್ಶಿ ಸಂದೀಪ್ ಸಾಲಿಯಾನ್ ಬ್ರಹ್ಮಾವರ,ಹಿರಿಯರಾದ ಗಣಪ ಸುವರ್ಣ,ಭಾಸ್ಕರ್ ಸಾಲಿಯಾನ್,ದಿನೇಶ್ ಸಾಲಿಯಾನ್,ಉದಯ ಸುವರ್ಣ,ಮಹೇಶ್ ಸಾಲಿಯಾನ್,ಸತೀಶ್ ಸುವರ್ಣ,ಮನೋಜ್ ಸುವರ್ಣ,ಹರೀಶ್ ಸುವರ್ಣ ಹಾಗೂ ಮಹಿಳಾ ಅಧ್ಯಕ್ಷೆ […]