-
Team Kundapur Times / 2 years
- 0
- 0 min read
ಕುಂದಾಪುರ:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಾಲೆಯ ವಿದ್ಯಾಥಿಗಳಿಗಾಗಿ ಆಯೋಜಿಸಿದ ಇಂಗ್ಲಿಷ್ ವ್ಯಾಕರಣ ತರಬೇತಿ ಶಿಬಿರಕ್ಕೆ ಬುಧವಾರ ಚಾಲನೆಯನ್ನು ನೀಡಲಾಯಿತು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮನಾಥ ಚಿತ್ತಾಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಶಾಲೆಯ ಹಿರಿಯ ಹಳೆ ವಿದ್ಯಾರ್ಥಿಗಳಾದ ಸುಕ್ರ ಪೂಜಾರಿ ಹಾಗೂ ಮುತ್ತಯ್ಯ ಆಚಾರ್ಯ ಅವರು ಜಂಟಿಯಾಗಿ ಶಿಬಿರವನ್ನು ಉದ್ಘಾಟಿಸಿದರು.ಶಾಲೆ ಮುಖ್ಯೋಪಾಧ್ಯಾಯರಾದ ಗಂಗಾಧರ ಬಂಟ,ಎಸ್ಡಿಎಂಸಿ ಉಪಾದ್ಯಕ್ಷೆ ಗಾಯತ್ರಿ ಕೊಡಂಚ,ತರಬೇತುದಾರ ಸುರೇಶ ಕಾಮತ್,ಗ್ರಾ.ಪಂ ಸದಸ್ಯರಾದ ಹರೀಶ ಮೇಸ್ತ,ತುಂಗ ಪೂಜಾರಿ,ಸಂಘದ ಗೌರವಾಧ್ಯಕ್ಷ ಎಆರ್ ವಲಿಯುಲ್ಲ,ಕಾರ್ಯದರ್ಶಿ ರಾಗಘವೇಂದ್ರ […]