ಕೋಳಿ ಅಂಕ,ಜುಗಾರಿ ಅಡ್ಡಕ್ಕೆ ದಾಳಿ
ಕುಂದಾಪುರ:ತಾಲೂಕಿನ ನೂಜಾಡಿ ಗ್ರಾಮದ ಬ್ರಹ್ಮೇರಿ ನರಸಿಂಹ ದೇವಸ್ಥಾನದ ಬಳಿ ಸರಕಾರಿ ಹಾಡಿಯಲ್ಲಿ ಕೋಳಿ ಜುಗಾರಿ ಆಟ ಆಡುತ್ತಿದ್ದ ಅಡ್ಡಕ್ಕೆ ದಾಳಿ ನಡೆಸಿದ ಗಂಗೊಳ್ಳಿ ಠಾಣೆಯ ಪೆÇಲೀಸರು ಆಪಾದಿತರಾದ ಸಂದೇಶ ಪೂಜಾರಿ,ಅನಿಲ್ ಮೊಗವೀರ,ದಿನೇಶ ಪೂಜಾರಿ,ಸುಕುಮಾರ ಪೂಜಾರಿ ಅವರನ್ನು ವಶಕ್ಕೆ ಪಡೆದಿದ್ದಾರೆ.ಗಂಗೊಳ್ಳಿ ಪೆÇಲೀಸ್ ಠಾಣೆಯ ಪಿಎಸ್ಐ ಹರೀಶ್.ಆರ್ ಮತ್ತು ಸಿಬ್ಬಂದಿಗಳಾದ ಚಂದ್ರು,ರಾಘವೇಂದ್ರ ಪೂಜಾರಿ,ಕೇಶವ,ಸಂದೀಪ್ ಮತ್ತು ಮಾಲಿಂಗ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಕೋಳಿ ಜುಗಾರಿ ಆಟಕ್ಕೆ ಬಳಸಿದ ಸುಮಾರು 2500.ರೂ ಮೊತ್ತದ ಐದು ಕೋಳಿ ಹುಂಜ,2120.ರೂ ನಗದು ಹಾಗೂ ಆಟೋ […]