ಮಲೆನಾಡು ಘಾಟ್ ಪ್ರದೇಶದಿಂದ ಹರಿದು ಬರುತ್ತಿದೆ ನೀರು:ಚಕ್ರ ನದಿಯಲ್ಲಿ ನೀರಿನ ಮಟ್ಟ ಏರಿಕೆ

ಕುಂದಾಪುರ:ಮಲೆನಾಡು ಘಾಟ್ ಪ್ರದೇಶಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಚಕ್ರ ನದಿಯಲ್ಲಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದ್ದು ನದಿ ಪಾತ್ರದ ಜನತೆಗೆ ಆತಂಕ ಹುಟ್ಟಿಸಿದೆ.ಮಳೆ ಪ್ರಮಾಣ ಜಾಸ್ತಿ ಆಗಿರುವುದರಿಂದ ಚಕ್ರ ಹಾಗೂ ಶಾವೇಹಾಕ್ಲು ನಿಂದ ಹೆಚ್ಚುವರಿ ನೀರು ನದಿಯ ಮೂಲಕ ಹರಿದು ಬರುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿತ,ಮಣ್ಣಿನೊಳಗೆ ಸಿಲುಕಿದ ಗ್ಯಾಸ್ ಟ್ಯಾಂಕರ್,ಕಾರು

ಮಂಗಳೂರು:ಶಿರಾಡಿ ಘಾಟಿಯ ಮೇಲ್ಬಾಗ ಸಕಲೇಶಪುರ ತಾಲೂಕಿನ ದೊಡ್ಡತೊಪ್ಲು ಬಳಿ ಭೂಕುಸಿತ ಸಂಭವಿಸಿದ್ದು.ಕಾರು,ಲಾರಿ, ಗ್ಯಾಸ್ ಟ್ಯಾಂಕರ್ ಸಹಿತ ಹಲವು ವಾಹನಗಳು ಮಣ್ಣಿನಲ್ಲಿ ಸಿಲುಕಿಕೊಂಡಿವೆ.ಶಿರಾಡಿ ಹೆದ್ದಾರಿ ಬ್ಲಾಕ್ ಆಗಿದ್ದು ರಸ್ತೆ ಸಂಚಾರಕ್ಕೆ ತೊಡಕಾಗಿದೆ.

ಐ ಟೀಚ್ ಕೋಚಿಂಗ್ ಅಕಾಡೆಮಿ ಕುಂದಾಪುರದಲ್ಲಿ ಶುಭರಂಭ

ಕುಂದಾಪುರ:ನೂತನವಾಗಿ ಆರಂಭಗೊಂಡಿರುವ ಐ ಟೀಚ್ ಅಕಾಡೆಮಿ ಕೋಚಿಂಗ್ ಸೆಂಟರ್ ನಲ್ಲಿ 5 ರಿಂದ 10 ನೇ ತರಗತಿಯವರೆಗೆ state, CBSE, ICSE ಎಲ್ಲಾ ವಿಷಯ ಗಳ ಕುರಿತು ಟ್ಯೂಷನ್ ನೀಡಲಾಗುತ್ತದೆ ಹಾಗೂ 11th to 12th maths, physics, chemistry ಮತ್ತು CET ಕ್ರ್ಯಾಶ್ ಕೋರ್ಸ್ಗಳು ಅನುಭವ ಮತ್ತು ಅರ್ಹ ಶಿಕ್ಷಕರು ಗಳಿಂದ ತರಬೇತಿ ನೀಡಲಾಗುತ್ತದೆ ಮತ್ತು ವಿಶೇಷವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವಾದ್ಯ ಸಂಗೀತ ತರಬೇತಿ ಯನ್ನು ನೀಡಲಾಗುವುದು ನಮಲ್ಲಿ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ, […]

You cannot copy content of this page