ಆಲೂರಿನಲ್ಲಿ ಗದ್ದೆ ನಟ್ಟಿ ಕಾರ್ಯ ಆರಂಭ

Share


ಕುಂದಾಪುರ:ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ಕುಂದಾಪುರ ತಾಲೂಕಿನ ಆಲೂರು ಗ್ರಾಮದಲ್ಲಿ ಕಾಥಿ ನಟ್ಟಿ ಕಾರ್ಯ ಆರಂಭವಾಗಿದೆ,ಕೃಷಿಕರು ಉತ್ಸಾಹದಿಂದ ಕೃಷಿ ಚಟುವಟಿಕೆ ಕಾರ್ಯದಲ್ಲಿ ನಿರತರಾಗಿದ್ದಾರೆ.
ಯಂತ್ರಶೀ ಬೇಸಾಯಕ್ಕೆ ಹೆಚ್ಚಿನ ರೈತರು ಒತ್ತನ್ನು ನೀಡಿದರೆ,ಕೆಲ ಒಂದಿಷ್ಟು ಭಾಗದಲ್ಲಿ ಸಾಲು ನಟ್ಟಿ ಬೇಸಾಯದ ಕ್ರಮವನ್ನು ರೈತರು ಅಳವಡಿಕೆ ಮಾಡಿಕೊಂಡಿದ್ದಾರೆ.ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದ ಹಿನ್ನೆಲೆಯಲ್ಲಿ ಜವಳು ಪ್ರದೇಶ ಹೊರತು ಪಡಿಸಿ ಒಣ ಭೂಮಿ ಪ್ರದೇಶಗಳಲ್ಲಿ ಇನ್ನೂ ಕೂಡ ಕೃಷಿ ಚಟುವಟಿಕೆ ಕಾರ್ಯ ಆರಂಭಗೊಂಡಿಲ್ಲ.

Advertisement

Share

Leave a comment

Your email address will not be published. Required fields are marked *

You cannot copy content of this page