ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಕೆ.ಎಸ್.ಈಶ್ವರಪ್ಪ ಮತ ಭೇಟೆ

Share

ಬೈಂದೂರು:ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಹೊಳಲೂರು,ಹಸೂಡಿ, ಕಾಚಿನಕಟ್ಟೆ ಮಂಡೇನಕೊಪ್ಪ ಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಸಾರ್ವಜನಿಕ ಸಭೆ ನಡೆಸಿ ಮತಯಾಚನೆ ಮಾಡಿದರು.
ಈ ಸಂಧರ್ಭದಲ್ಲಿ ಮಾಜಿ ಶಾಸಕ ಗೂಳಿ ಹಟ್ಟಿ ಶೇಖರ್, ಮಲೆನಾಡು ರೈತ ಸಮಿತಿ ಅಧ್ಯಕ್ಷ ತಿ.ನ ಶ್ರೀನಿವಾಸ್,ವೀರಶೈವ ಸಮಾಜದ ಹರಮಘಟ್ಟ ಜಗ್ಗಪ್ಪ, ಗೂಳಿಹಟ್ಟಿ ಶೇಖರ್, ಕಾಚಿನಕಟ್ಟೆ ಸತ್ಯನಾರಾಯಣ, ಭೋವಿ ಸಮಾಜದ ಜಯ್ಯಪ್ಪ, ಧನಲಕ್ಷ್ಮಿ, ದಲಿತ ಸಮಾಜದ ಮುಖಂಡ ತಿಪ್ಪೇಶ್, ಹಸೂಡಿ ಮಾರಪ್ಪ,ಕುಮಾರ್,ಗಣೇಶ್, ಕಾಚಿನಕಟ್ಟೆ ಸತೀಶ್, ಮಂಜು, ಮೋಹನ್, ಕೃಷ್ಣಪ್ಪ, ರವಿ, ಮುರುಗೇಶ್, ಚಂದ್ರಣ್ಣ,ಕಾಶಿ, ಉಂಬ್ಳೇಬೈಲು ತಿಮ್ಮಪ್ಪ ಉಪಸ್ಥಿತರಿದ್ದರು.

Advertisement

Share

Leave a comment

Your email address will not be published. Required fields are marked *

You cannot copy content of this page