ಬಿಸಿಲಿನ ತಾಪಕ್ಕೆ ಬಸ್ ಗಾಜು ಒಡೆದು ಮೂವರಿಗೆ ಗಾಯ
ಕುಂದಾಪುರ:ಪುತ್ತೂರಿನಿಂದ ಕಾಸರಗೋಡಿಗೆ ತೆರಳುತ್ತಿದ ಕೇರಳ ರಾಜ್ಯ ಸಾರಿಗೆ ಬಸ್ ಮಲಬಾರ್ ಎಕ್ಸ್ಪ್ರೆಸ್ ನ ಗಾಜು ಒಡೆದು ಮೂವರು ಗಾಯಗೊಂಡ ಘಟನೆ ಶನಿವಾರ ಮುಸ್ಸಂಜೆ ಉರಿಮಜಲಿನಲ್ಲಿ ಸಂಭವಿಸಿದೆ.
ಬಸ್ ನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಬಾಲಕರು ಹಾಗೂ ಬಸ್ ಚಾಲಕ ಗಾಯಗೊಂಡ ವರು
ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಬಾಲಕ ಕಾಸರಗೋಡು ನೆಲ್ಲಿಕಟ್ಟೆಯವನು ಎನ್ನಲಾಗಿದೆ
ಬಿಸಿಲಿನ ತಾಪಕ್ಕೆ ಗಾಜು ಒಡೆಯಿತು ಎಂದು ಹೇಳಲಾಗಿದೆ.