ಮಾವು,ಹಲಸಿನ ಬೆಳೆ ಕುಂಠಿತ
ಕುಂದಾಪುರ:ಪ್ರತಿಕೂಲ ಹಾವಾಮಾನದಿಂದ ಈ ಸಲ ಮಾವು ಹಲಸು ಹಾಗೂ ಗೇರು ಬೆಳೆಯಲ್ಲಿ ಕುಂಠಿತವಾಗಿದೆ.ಒಂದು ತಿಂಗಳು ತಡವಾಗಿ ಮರಗಳಲ್ಲಿ ಫಲ ಪೂಷ್ಟ ಬಿಟ್ಟಿದೆ.ಹೇಳಿಕೊಳ್ಳುವಂತಹ ಬೆಳೆ ಎಲ್ಲಿಯೂ ಕಾಣಸಿಗದು ಈ ಬಾರಿ ಮಾವು,ಹಲಸು ಬಹಳಷ್ಟು ತುಟ್ಟಿಯಾಗಲಿದೆ.ಹೂ ಬಿಟ್ಟ ಮಾವಿನ ಮರಕ್ಕಿಂತ ಫಲ ಇಲ್ಲದ ಮರಗಳೆ ಎಲ್ಲೆಲೂ ಕಣ್ಣಿಗೆ ಕಾಣ ಸಿಗುತ್ತಿದೆ.ಭಾಗಶಃ ಕಡೆಗಳಲ್ಲಿ ಇನ್ನೂ ಕೂಡ ಮಾವಿನ ಮರಗಳಲ್ಲಿ ಹೂ ಬಿಟ್ಟಿಲ್ಲ.ಮಾವಿನ ಮಿಡಿ ಕೊರತೆಯಿಂದ ಉಪ್ಪಿನ ಕಾಯಿ ತಯಾರಿಕೆಗೂ ತೊಂದರೆ ಆಗಿದೆ.ಮಾವಿನ ಮಿಡಿ ದರ ಮಾರುಕಟ್ಟೆಯಲ್ಲಿ ಕೊಂಡು ಕೊಳ್ಳದಷ್ಟು ದುಭಾರಿ ಯಾಗಿದೆ […]