ಅಧ್ಯಕ್ಷರಾಗಿ ಎಂ.ಜಿ ರಾಜೇಶ್ ಆಯ್ಕೆ

ಕುಂದಾಪುರ:ಶ್ರೀ ಸೀತಾರಾಮಚಂದ್ರ ದೇವಸ್ಥಾನ ಗಂಗೊಳ್ಳಿ ರಾಮಕ್ಷತ್ರಿಯ ಸಂಘ ಅದರ ನೂತನ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಎಂ.ಜಿ ರಾಜೇಶ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಸಾಹÅಕಾರ್ ಉಪೇಂದ್ರ,ನಡುಮನೆ ವಾಸುದೇವ,ಉಗ್ರಾಣಿ ಗಂಗಾಧರ,ಕಾರ್ಯದರ್ಶಿ ಶ್ರೀಧರ್.ಎನ್ ಸಕ್ಲಾತಿ,ಜೊತೆ ಕಾರ್ಯದರ್ಶಿ ಶ್ರೀನಿವಾಸ ಉಗ್ರಾಣಿ,ಖಜಾಂಚಿ ನಾಗೇಶ್ ಅಪ್ಪಯ್ಯನ ಮನೆ,ಜೊತೆ ಖಜಾಂಚಿ ರಾಜಗೋಪಾಲ ಕೆ.ಹೆಚ್,ಲೆಕ್ಕ ಪರಿಶೋಧಕ ನಾಗಪ್ಪ ಸಕ್ಲಾತಿ,ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಬಿ.ನಾಗೇಶ್ ಶೇರುಗಾರ್,ಹೊಸ್ಮನೆ ಶ್ರೀಧರ,ಜಿ.ಡಿ ರಾಘವೇಂದ್ರ,ರಾಘವೇಂದ್ರ ಜಿ.ಬಿ,ರಾಧಾಕೃಷ್ಣ ಸಕ್ಲಾತಿ,ನಾಗರಾಜ ಬೆತ್ತಯ್ಯನ ಮನೆ,ಜಿ.ಡಿ ರವೀಂದ್ರ,ರಾಘವೇಂದ್ರ ಸೊನಗಾರ ಹಿತ್ಲು ಆಯ್ಕೆಯಾಗಿದ್ದಾರೆ.

ಮಾವು,ಹಲಸಿನ ಬೆಳೆ ಕುಂಠಿತ

ಕುಂದಾಪುರ:ಪ್ರತಿಕೂಲ ಹಾವಾಮಾನದಿಂದ ಈ ಸಲ ಮಾವು ಹಲಸು ಹಾಗೂ ಗೇರು ಬೆಳೆಯಲ್ಲಿ ಕುಂಠಿತವಾಗಿದೆ.ಒಂದು ತಿಂಗಳು ತಡವಾಗಿ ಮರಗಳಲ್ಲಿ ಫಲ ಪೂಷ್ಟ ಬಿಟ್ಟಿದೆ.ಹೇಳಿಕೊಳ್ಳುವಂತಹ ಬೆಳೆ ಎಲ್ಲಿಯೂ ಕಾಣಸಿಗದು ಈ ಬಾರಿ ಮಾವು,ಹಲಸು ಬಹಳಷ್ಟು ತುಟ್ಟಿಯಾಗಲಿದೆ.ಹೂ ಬಿಟ್ಟ ಮಾವಿನ ಮರಕ್ಕಿಂತ ಫಲ ಇಲ್ಲದ ಮರಗಳೆ ಎಲ್ಲೆಲೂ ಕಣ್ಣಿಗೆ ಕಾಣ ಸಿಗುತ್ತಿದೆ.ಭಾಗಶಃ ಕಡೆಗಳಲ್ಲಿ ಇನ್ನೂ ಕೂಡ ಮಾವಿನ ಮರಗಳಲ್ಲಿ ಹೂ ಬಿಟ್ಟಿಲ್ಲ.ಮಾವಿನ ಮಿಡಿ ಕೊರತೆಯಿಂದ ಉಪ್ಪಿನ ಕಾಯಿ ತಯಾರಿಕೆಗೂ ತೊಂದರೆ ಆಗಿದೆ.ಮಾವಿನ ಮಿಡಿ ದರ ಮಾರುಕಟ್ಟೆಯಲ್ಲಿ ಕೊಂಡು ಕೊಳ್ಳದಷ್ಟು ದುಭಾರಿ ಯಾಗಿದೆ […]

ಕೇವಲ 29 ರೂಪಾಯಿಗಳಿಗೆ ಭಾರತ ಅಕ್ಕಿ,ಮೋದಿ ಗ್ಯಾರಂಟಿ

ಕುಂದಾಪುರ:ದೇಶದ ಪ್ರತಿಯೊಬ್ಬರಿಗೂ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಅಕ್ಕಿ ವಿತರಿಸುವ ನಿಟ್ಟಿದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೊರತಂದಿರುವ ಭಾರತ್ ಅಕ್ಕಿ ವಿತರಣೆಗೆ ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಉಪ್ಪುಂದ ಸಂತೆ ಮಾರುಕಟ್ಟೆಯಲ್ಲಿ ಬುಧವಾರ ಚಾಲನೆ ನೀಡಿದರು.ಹಸಿವು ಮುಕ್ತ ಭಾರತ ಪರಿಕಲ್ಪನೆ ಇಟ್ಟುಕೊಂಡು, ದೇಶದ ಎಲ್ಲರಿಗೂ ಕಡಿಮೆ ದರದಲ್ಲಿ ಗುಣಮಟ್ಟದ ಅಕ್ಕಿ ತಲುಪಿಸಲು ಕೇವಲ 29 ರೂಪಾಯಿಳಿಗೆ ಭಾರತ್ ಬ್ರ್ಯಾಂಡ್‌ ಅಕ್ಕಿಯನ್ನು ಭಾರತ್‌ ರೈಸ್‌ ಹೆಸರಿನಲ್ಲಿ ವಿತರಿಸಲಾಗುತ್ತಿದೆ.ಇದು ನಿಜವಾದ ಮೋದಿಜಿ ಅವರ ಗ್ಯಾರಂಟಿ ಯೋಜನೆಯಾಗಿದೆ. ಯಾರೂ ಕೂಡ ಕಡಿಮೆ […]

You cannot copy content of this page