ಡಿಸೆಂಬರ್.10 ರಂದು ಹೊಸೂರು ಮಲಗದ್ದೆ ಮನೆಯ ಹೊನಲು ಬೆಳಕಿನ ಕಂಬಳೋತ್ಸವ

ಕುಂದಾಪುರ:ವರ್ಷಂಪ್ರತಿ ಜರುಗುವಹೊಸೂರು ಮಲಗದ್ದೆ ಮನೆಯ ಕಂಬಳ‌ ಮಹೋತ್ಸವವು ಡಿಸೆಂಬರ್ 10 ರಂದು ಮಂಗಳವಾರ ಹೊನಲು ಬೆಳಕಿನ ಕಂಬಳ ಬಹಳ ಅದ್ದೂರಿಯಿಂದ ನಡೆಯಲಿದೆ.ಹಗ್ಗ ಹಿರಿಯ ವಿಭಾಗ ಬಹುಮಾನಗಳು ಪ್ರಥಮ 15000,ದ್ವಿತೀಯ10000ಹಗ್ಗ ಕಿರಿಯ ವಿಭಾಗಪ್ರಥಮ 10,000 ದ್ವಿತೀಯ 5,000ಗೋರಿ ವಿಭಾಗ ಹಿರಿಯಪ್ರಥಮ 15000 ದ್ವಿತೀಯ 10,000ಗೋರಿ ವಿಭಾಗ ಕಿರಿಯಪ್ರಥಮ 10000 ದ್ವಿತೀಯ 7,000ಕೋಣಗಳನ್ನು ಓಡಿಸಿದವರಿಗೆ ಪ್ರಥಮ & ದ್ವಿತೀಯ ಬಹುಮಾನ ನೀಡಲಾಗುವುದು.“ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಗಿದೆವಿಶೇಷ ಸೂಚನೆ ಓಟದ ಕೋಣಗಳನ್ನು ಗದ್ದೆಗೆ ಇಳಿಸುವ ಸಮಯ ಸಂಜೆ 5-00 ಗಂಟೆ, ಕಂಬಳದ […]

ಪಾದಾಚಾರಿಗೆ ಬೈಕ್ ಡಿಕ್ಕಿ:ಮೂವರಿಗೆ ಗಾಯ

ಕುಂದಾಪುರ:ಹೆಮ್ಮಾಡಿ ಯಿಂದ ತಲ್ಲೂರು ಕಡೆಗೆ ಸಾಗುತ್ತಿದ್ದ ಬೈಕ್ ಜಾಲಾಡಿಯಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಕೊಲ್ಲೂರು ದುರ್ಗಾ ಲಾಡ್ಜ್ ಓನರ್ ಮಂಜುನಾಥ ಭಟ್ ಗಂಭೀರ ಸ್ವರೂಪದ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.ಬೈಕ್ ಸವಾರರಾದ ರೋಹಿತ್ ಮತ್ತು ಅಪ್ಪಯ್ಯ ಸ್ವಾಮಿ ಮಾಲಾಧಾರಿ ದಕ್ಷ ಎನ್ನುವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದ್ದರು.ಆ್ಯಂಬುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಗಾಯಾಳುಗಳನ್ನು ಆಸ್ಪತ್ರೆ ಸಾಗಿಸಲು ಸಹಕರಿಸಿದರು.

ಗ್ಯಾಸ್ ತುಂಬಿದ ಪಿಕಪ್ ಗಾಡಿಗೆ ಬೈಕ್ ಡಿಕ್ಕಿ:ಬೈಕ್ ಸವಾರ ಸ್ಥಳದಲ್ಲೆ ಸಾವು

ಕುಂದಾಪುರ:ಗೋವಾ ದಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಬೈಕ್‍ಗೆ ಕುಂದಾಪುರ ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ ಸಾಗುತ್ತಿದ್ದ ಗ್ಯಾಸ್ ತುಂಬಿದ ಪಿಕಪ್ ಗಾಡಿ ಕುಂದಾಪುರ ತಾಲೂಕಿನ ಅರಾಟೆ ಸೇತುವೆ ಡಿವೈಡರ್ ಬಳಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮಂಗಳೂರು ಮೂಲದ ನಿವಾಸಿ ರಂಜಿತ್ ಬಲ್ಲಾಳ್ (59) ಸ್ಥಳದಲ್ಲೆ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.ಆ್ಯಂಬುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಮತ್ತು ಅಬ್ರಾರ್ ಮೃತ ದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.ಗಂಗೊಳ್ಳಿ ಪೊಲೀಸ್ ಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮಹಜರು […]

You cannot copy content of this page