#ಉಡುಪಿ #ಪ್ರಮುಖ ಮಳೆ ಹಾನಿಯಿಂದ ಉಡುಪಿ ಜಿಲ್ಲೆಯಲ್ಲಿ 28 ಕೋಟಿ ನಷ್ಟ:ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿ:ಜಿಲ್ಲೆಯಾದ್ಯಂತ ಮಳೆ ಆರ್ಭಟದಿಂದ ಇದುವರೆಗೂ 9 ಮಂದಿ ಸಾವನ್ನಪ್ಪಿದ್ದು, ಸುಮಾರು 28 ಕೋಟಿ ಮೌಲ್ಯದ ಆಸ್ತಿ ನಷ್ಟ ಉಂಟಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ Team Kundapur Times / 2 years Comment (0) (401)
#ಕುಂದಾಪುರ #ಪ್ರಮುಖ ವರಾಹ ಮತ್ತು ಗಂಗಾಧರೇಶ್ವರ ದೇವಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾಯ ಬೈಂದೂರು:ಮರವಂತೆ ವರಾಹ ದೇವಸ್ಥಾನದಿಂದ ಗಂಗಾಧರೇಶ್ವರ ದೇವಸ್ಥಾನದವರೆಗೆ ಸೌಪರ್ಣಿಕಾ ನದಿ ತೀರ ಪ್ರದೇಶದಲ್ಲಿ ನಿರ್ಮಿಸಿದ ಸಂಪರ್ಕ ರಸ್ತೆ ನದಿ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದು ಲಕ್ಷಾಂತರ.ರೂ ನಷ್ಟ ಸಂಭವಿಸಿದೆ.ಸಣ್ಣ Team Kundapur Times / 2 years Comment (0) (407)
#ಕುಂದಾಪುರ #ಪ್ರಮುಖ ಪ್ರಕೃತಿ ವಿಕೋಪದಿಂದ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿ ಪ್ರದೇಶದಲ್ಲಿ ವ್ಯಾಪಕ ಹಾನಿ ಕುಂದಾಪುರ:ಭಾರಿ ಗಾಳಿಮಳೆಗೆ ಬೈಂದೂರು ತಾಲೂಕಿನ ನಾಡ ಗ್ರಾಮದ ಎಲಿಜಾ ಪಿರೇರಾ ಅವರ ಮನೆ ಮಾಡಿನ ಮೇಲೆ ಮರ ಬಿದ್ದ ಪರಿಣಾಮ ಮೆನೆಗೆ ಭಾಗಶಃ ಹಾನಿ ಆಗಿದೆ.ಅಂದಾಜು 25,000 Team Kundapur Times / 2 years Comment (0) (657)