ಬಿದ್ಕಲ್ ಕಟ್ಟೆ ಗುಡ್ಡೆಯಂಗಡಿಯಲ್ಲಿ ಭೀಕರ ಅಘಘಾತ,ಓರ್ವ ಸಾವು, ಮೂವರು ಗಂಭೀರ

Share

Advertisement
Advertisement

ಕುಂದಾಪುರ:ಬಿದ್ಕಲ್ ಕಟ್ಟೆ ಸಮೀಪ ಗುಡ್ಡೆಯಂಗಡಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.ಮೂವರಿಗೆ ಗಂಭೀರ ಸ್ವರೂಪದ ಗಾಯವಾಗಿದೆ.
ವೇಗದಿಂದ ಸಾಗುತ್ತಿದ್ದ ಇನೋವಾ ಕಾರು ನಿಯಂತ್ರಣ ತಪ್ಪಿ ಚರಂಡಿಗೆ ನುಗ್ಗಿ ಮರಕ್ಕೆ ಬಡಿದು ಪಲ್ಟಿಯಾಗಿದೆ‌.ಅಪಘಾತದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page