ನಂಚಾರು ಕಾಮಧೇನು ಗೋಶಾಲೆಯಲ್ಲಿ ಗೋಪೂಜೆ ಆಚರಣೆ

Share

ಕುಂದಾಪುರ:ಕಾಮಧೇನು ಗೋಶಾಲಾ ಮಹಾಸಂಘ ನಂಚಾರುನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಗೋಪೂಜೆಯನ್ನು ನೆರವೇರಿಸಲಾಯಿತು.ಕಂಬದಕೋಣೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಹಾಗೂ ಆರ್.ಕೆ ಸಂಜೀವರಾವ್ ಸ್ಮಾರಕ ದತ್ತು ಯೋಜನೆ ಕಂಬದಕೋಣೆ ಕೆ.ಎಸ್.ಪ್ರಮೋದ್ ರಾವ್ (ಪ್ರಮೋದಣ್ಣ) ಅವರು ಗೋವುಗಳಿಗೆ ಆರತಿ ಬೆಳಗಿ ಪೂಜೆ ಮಾಡುವುದರ ಮುಖೇನ ಗೋಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭ ಪ್ರಿನ್ಸಿಪಾಲ್ ವಿಶ್ವನಾಥ ಕರಬ ನಂಚಾರು,ಉದ್ಯಮಿಗಳಾದ ಟಿ.ಬಾಬು,ಪ್ರವೀಣ ಶೆಟ್ಟಿ ಮಂದಾರ್ತಿ,ಜಯಪ್ರಕಾಶ ಶೆಟ್ಟಿ ಗೋಳಿಯಂಗಡಿ,ಚಂದ್ರಶೇಖರ ಶೆಟ್ಟಿ ನಂಚಾರು,ಸತೀಶ್ ಪೂಜಾರಿ ನಂಚಾರು ಮತ್ತು ರಾಜೇಂದ್ರ ಚಕ್ಕೇರ ಮನೆಯವರು,ತಂತ್ರಾಡಿ ವಿಶ್ವನಾಥ ಬಾಯರಿ ಉಪಸ್ಥಿತರಿದ್ದರು.

Advertisement

Share

Leave a comment

Your email address will not be published. Required fields are marked *

You cannot copy content of this page